Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಾಭಾರತ' ಸೀರಿಯಲ್ ಖ್ಯಾತಿ ರವಿ ಛೋಪ್ರಾ ಇನ್ನಿಲ್ಲ
ಹಿಂದಿ ಟೆಲಿವಿಷನ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಹಾಭಾರತ ಟೆಲಿ ಸೀರಿಯಲ್ ನಿರ್ದೇಶಕ ರವಿ ಛೋಪ್ರಾ ಅವರು ಮುಂಬೈನಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಬಿ.ಆರ್ ಛೋಪ್ರಾ ನಿರ್ಮಿಸಿದ್ದ 1988 ರಿಂದ 1990ರ ತನಕ ದೂರದರ್ಶನದಲ್ಲಿ ತೆರೆಕಂಡ ಮಹಾಭಾರತ್ ಧಾರಾವಾಹಿಯನ್ನು ರವಿ ಛೋಪ್ರಾ ಸಮರ್ಥವಾಗಿ ಭಾರತದ ಮೂಲೆ ಮೂಲೆಗೆ ತಲುಪಿಸಿದ್ದರು.
ಆಸ್ತಮಾ ತೊಂದರೆಯಿಂದ ಬಳಲುತ್ತಿದ್ದ ರವಿ ಛೋಪ್ರಾ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಹಿಂದಿ
ಚಿತ್ರರಂಗದ
ದಿಗ್ಗಜ
ಚಿತ್ರಕರ್ಮಿ
ಬಿ.ಆರ್
ಛೋಪ್ರಾ
ಅವರ
ಪುತ್ರ
ರವಿ
ಛೋಪ್ರಾ
ಅವರು
2012ರಿಂದ
ಶ್ವಾಸಕೋಶ
ಸಂಬಂಧಿ
ಸಮಸ್ಯೆಯಿಂದ
ಬಳಲುತ್ತಿದ್ದರು.
ರವಿ
ಛೋಪ್ರಾ
ನಿರ್ದೇಶಿಸಿದ
ಚಿತ್ರಗಳು:
*
ಜಮೀರ್
(1975)
*
ದಿ
ಬರ್ನಿಂಗ್
ಟ್ರೈನ್
*
ಮಜ್ದೂರ್
*
ದಹ್ಲೀಜ್
*
ಬಾಗ್ಬನ್
*
ಬಾಬುಲ್
ಆಮಿತಾಬ್ ಬಚ್ಚನ್ ಅಭಿನಯದ ಭೂತ್ ನಾಥ್ ಹಾಗೂ ಭೂತ್ ನಾಥ್ ರಿಟರ್ನ್ಸ್ ಚಿತ್ರಗಳನ್ನು ನಿರ್ಮಿಸಿದ್ದರು. ಇದಲ್ಲದೆ ವಿಷ್ಣು ಪುರಾಣ, ಮಾ ಶಕ್ತಿ ಮುಂತಾದ ಪೌರಾಣಿಕ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಸದ್ಯಕ್ಕೆ ವಾಸುದೇವ ಕೃಷ್ಣ ಸರಣಿ ನಿರ್ದೇಶನದಲ್ಲಿ ತೊಡಗಿದ್ದರು.