Don't Miss!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರಪ್ರಶಸ್ತಿ ರೇಸಿನಲ್ಲಿ ಜಾನ್ 'ಮದ್ರಾಸ್ ಕೆಫೆ'
ಜಾನ್ ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರ ರಾಷ್ಟ್ರಪ್ರಶಸ್ತಿಗೆ ನಾಮಾಂಕಿತಗೊಂಡಿದೆ.ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಂದು ಕಡೆಯಾದರೆ, ಚಿತ್ರದ ಪ್ರಿವ್ಯೂ ನೋಡಿದ ಬಾಲಿವುಡ್ ಮಂದಿ ಬಹುಪರಾಕ್ ಎಂದಿದ್ದರು. ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರ ಈಗ ರಾಷ್ಟ್ರಪ್ರಶಸ್ತಿ ರೇಸಿನಲ್ಲಿದೆ.
ಶೂಜಿತ್
ಸರ್ಕಾರ್
ಅವರ
ಮದ್ರಾಸ್
ಕೆಫೆ
ಚಿತ್ರದಲ್ಲಿ
ಎಲ್ಲವೂ
ಇದೆ
ನೋವು,
ನಲಿವು,
ಹತಾಶೆ,
ಸಂಚು,
ದ್ರೋಹ,
ದೇಶ,
ಭಾಷೆ,
ಗಡಿ,
ಹೀರೋಯಿಸಂ
ಜತೆಗೆ
ಚಿತ್ರಕ್ಕೆ
ಕಥೆ,
ನಟನೆ,
ನಿರ್ದೇಶನ
ಪೂರಕವಾಗಿದೆ.
ಶ್ರೀಲಂಕಾದ
ನಾಗರಿಕ
ಸಮರ,
ರಾಜಕೀಯ
ಸ್ಥಿತ್ಯಂತರ,
80
ಹಾಗೂ
90
ರ
ದಶಕದಲ್ಲಿ
ಶ್ರೀಲಂಕಾ
ತಮಿಳರ
ಅಮಾನವೀಯ
ಹತ್ಯೆ
ಎಲ್ಲವೂ
ಸೂಕ್ತವಾಗಿ
ಚಿತ್ರಿತವಾಗಿದೆ.
[ವಿವಾದಗಳ
ಬಗ್ಗೆ
ಓದಿ]
ಬಾಲಿವುಡ್ ಸಿದ್ದಸೂತ್ರಗಳನ್ನು ಧಿಕ್ಕರಿಸಿ ನಿಲ್ಲುವ ಇಂಥ ಚಿತ್ರಗಳಿಗೆ ಪ್ರೋತ್ಸಾಹ ನೀಡಲೇಬೇಕು. ರಾಜಕೀಯ, ಯುದ್ಧ, ಮಾನವೀಯತೆ, ಯುದ್ಧ, ನೋವು ಹಿಂಸೆ ಎಲ್ಲವೂ ಸಹ್ಯವಾಗಿ ಒಂದು ಪ್ಯಾಕೇಜ್ ನಲ್ಲಿದೆ ಉತ್ತಮ ನಟನೆ, ಚಿತ್ರಕಥೆ, ಬೋರ್ ಹೊಡೆಸದ ಡೈಲಾಗ್ಸ್ ಗಾಗಿ ಚಿತ್ರವನ್ನು ನೋಡಿ ಎಂದು ಬಾಯಿ ಮಾತಿನ ಪ್ರಚಾರದಿಂದ ಚಿತ್ರ ಏಳಿಗೆ ಕಂಡಿತ್ತು. ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ವಿವಾದಗಳ ಹೊರತಾಗಿ ಚಿತ್ರ ಜನ ಮೆಚ್ಚುಗೆ ಗಳಿಸಿತ್ತು.