Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಕಿಸ್ತಾನದಲ್ಲಿ ಫ್ಯಾಂಟಮ್ ಗೆ ಹೆದರಿದ 'ಉಗ್ರ'
ಉಗ್ರಗಾಮಿ, ಪಾಕಿಸ್ತಾನದ ಜೆಡಿಯು ಮುಖಂಡ, 26, 2011ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಕಬೀರ ಖಾನ್ ನೀರ್ದೆಶನದ 'ಫ್ಯಾಂಟಮ್' ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ಸಲ್ಲಿಸಿದ್ದ ಮನವಿಯನ್ನು ಲಾಹೋರ್ ಹೈಕೋರ್ಟ್ ಪುರಸ್ಕರಿಸಿದೆ.
ತನ್ನ ಬಗ್ಗೆ ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಇದು ಪಾಕಿಸ್ತಾನ ಜನತೆಯು ತನ್ನ ಬಗ್ಗೆ ಮತ್ತು ಜೆಡಿಯು ಸಂಘಟನೆ ಬಗ್ಗೆ ತಪ್ಪು ತಿಳಿಯುತ್ತಾರೆ. ನನ್ನನ್ನು ಕೆಟ್ಟದಾಗಿ ತೋರಿಸುವುದು ಭಾರತದ ಒಂದು ಷಡ್ಯಂತ್ರ,
ಆದ್ದರಿಂದ ಪಾಕಿಸ್ತಾನದಲ್ಲಿ ಫ್ಯಾಂಟಮ್ ಚಿತ್ರವನ್ನುನೀಷೆಧಿಸಬೇಕು ಎಂದು ಉಗ್ರಗಾಮಿ ಹಫೀಜ್ ಸಯೀದ್ ಪಾಕಿಸ್ತಾನದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು.
ಸಂಘಟನೆಯ ಅಹವಾಲನ್ನು ಆಲಿಸಿದ ಪಾಕಿಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಶಾಹಿದ್ ಬಿಲಾಲ್ ಫ್ಯಾಂಟಮ್ ಚಿತ್ರವನ್ನು ಪಾಕ್ ನಾದ್ಯಂತ ಬಿಡುಗಡೆ ನಿಷೇಧಕ್ಕೆ ಆದೇಶ ನೀಡಿದೆ.
ಹಫೀಜ್ ಸಯೀದ್ ಕೋರ್ಟ್ ವಿವಾದದ ಪೂರ್ಣ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ,.
ನ್ಯಾಯಮೂರ್ತಿ ತೀರ್ಪಿನ ವೇಳೆ, ಇಡೀ ಪಾಕಿಸ್ತಾನದ ತುಂಬಾ ಭಾರತೀಯ ಚಿತ್ರದ ಸಿಡಿ ಕ್ಯಾಸೆಟ್ ದೊರೆಯುತ್ತವೆ.
ನ್ಯಾಯಾಲಯ ಚಿತ್ರವನ್ನು ನೀಷೆಧಿಸಿದ ಬಳಿಕ ಮಾರ್ಕೆಟ್ ನಲ್ಲಿ ಚಿತ್ರದ ಸಿಡಿ ದೊರೆಯದಂತೆ ಮಾಡುವುದು ಸರ್ಕಾರದ ಕೆಲಸ, ಸರ್ಕಾರ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಎಂಬುದನ್ನು ಕೋರ್ಟ್ ಪರಿಶೀಲಿಸಬಹುದು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಫ್ಯಾಂಟಮ್ ಚಿತ್ರವನ್ನು ಸಲ್ಮಾನ್ 'ಭಜರಂಗಿ ಭಾಯ್ ಜಾನ್' ಖ್ಯಾತಿಯ ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸೈಫ್ ಆಲಿ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 28ರಂದು ಚಿತ್ರ ದೇಶದಾದ್ಯಂತ ತೆರೆ ಕಾಣುತ್ತಿದೆ.
ಈ ಹಿಂದೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸಿದ್ದ 'ಏಕ್ತಾ ಟೈಗರ್' ಚಿತ್ರವು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಆ ಸಂದರ್ಭದಲ್ಲೂ ಪಾಕಿಸ್ತಾನದಲ್ಲಿ ಚಿತ್ರ ನಿಷೇಧಕ್ಕೊಳಪಟ್ಟಿತ್ತು.
ಭಾರತದ ವಾಣಿಜ್ಯ ನಗರಿ ಮುಂಬಯಿ ಮೇಲೆ ನಡೆದ 26, 2011ರ ಉಗ್ರರ ದಾಳಿಯ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದ್ದು, ಈ ಚಿತ್ರದಲ್ಲಿ ಪಾಕಿಸ್ತಾನದಲ್ಲಿ ಇರುವ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪಾತ್ರವನ್ನು ಬಹಳ ಕೆಟ್ಟದಾಗಿ ತೋರಿಸಲಾಗಿದೆ ಆದ ಕಾರಣ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಬಾರದು ಎಂದು ಜೆಡಿಯು ಸಂಘಟನೆ ಆಗಸ್ಟ 8ರಂದು ಪಾಕಿಸ್ತಾನ ಹೈಕೋರ್ಟನ ಮೊರೆ ಹೋಗಿತ್ತು.