ಆಕಾಶ್ ಶ್ರೀವತ್ಸ
Born on
ಆಕಾಶ್ ಶ್ರೀವತ್ಸ ಜೀವನಚರಿತ್ರೆ
ಆಕಾಶ್ ಶ್ರೀವತ್ಸ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ. 2008ರಲ್ಲಿ ತೆರೆಕಂಡ ಆಕ್ಸಿಡೆಂಟ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಇವರು, 2016 ಬದ್ಮಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾದರು.
ನಂತರ 2020ರಲ್ಲಿ ಶಿವಾಜಿ ಸುರತ್ಕಲ್ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಗಿ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು. ನಂತರ ಶಿವಾಜಿ ಸುರತ್ಕಲ್ 2 ಮಾಡಿದರು. ಸದ್ಯ ರಮೇಶ್ ಅರವಿಂದ್ ಜೊತೆ ದೈಜಿ ಸಿನಿಮಾ ಮಾಡುತ್ತಿದ್ದಾರೆ.
ಸಂಬಂಧಿತ ಸುದ್ದಿ