ಅಂಜಲಿ
Actress/Actor
Born : 11 Sep 1986
Birth Place : ಆಂದ್ರಪ್ರದೇಶ
ಅಂಜಲಿ ಅವರು ಜನಿಸಿದ್ದು ೧೧ ಸೆಪ್ಟೆಂಬರ್ ೧೯೮೬ ಆಂದ್ರಪ್ರದೇಶದಲ್ಲಿ. ಇವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ನಂತರ ಇವರು ಮಾಡೆಲಿಂಗ್ ಮಾಡುವುದಕ್ಕೆ ಹೈದರಾಬಾದ್ ಗೆ ತೆರುಳುತ್ತಾರೆ. ರೂಪದರ್ಶಿಯ ಹೊರ ಬಂದು ತೆಲುಗು ಚಿತ್ರದಲ್ಲಿ ನಾಯಕಯಾಗಿ ಮುಖ್ಯ ಪಾತ್ರದಲ್ಲಿ...
ReadMore
Famous For
ಅಂಜಲಿ ಅವರು ಜನಿಸಿದ್ದು ೧೧ ಸೆಪ್ಟೆಂಬರ್ ೧೯೮೬ ಆಂದ್ರಪ್ರದೇಶದಲ್ಲಿ. ಇವರು ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ.
ನಂತರ ಇವರು ಮಾಡೆಲಿಂಗ್ ಮಾಡುವುದಕ್ಕೆ ಹೈದರಾಬಾದ್ ಗೆ ತೆರುಳುತ್ತಾರೆ. ರೂಪದರ್ಶಿಯ ಹೊರ ಬಂದು ತೆಲುಗು ಚಿತ್ರದಲ್ಲಿ ನಾಯಕಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
೨೦೦೬ ರಲ್ಲಿ ಬಿಡುಗಡೆಗೊಂಡ ಫೋಟೋ ಚಿತ್ರದ ಮೂಲಕ ತೆಲುಗು ಚಿತ್ರ ತಂಡದಲ್ಲಿ ತಮ್ಮನು ಗುರುತಿಸಿ ಕೊಂಡಿದ್ದಾರೆ. ಇದಾದ ನಂತರ ಇವರು ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ, ತೆಲುಗು, ತಮಿಳ್, ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರ ತಂಡದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರಗೆ ಇವರು ೨೫ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
Read More
ನಂತರ ಇವರು ಮಾಡೆಲಿಂಗ್ ಮಾಡುವುದಕ್ಕೆ ಹೈದರಾಬಾದ್ ಗೆ ತೆರುಳುತ್ತಾರೆ. ರೂಪದರ್ಶಿಯ ಹೊರ ಬಂದು ತೆಲುಗು ಚಿತ್ರದಲ್ಲಿ ನಾಯಕಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
೨೦೦೬ ರಲ್ಲಿ ಬಿಡುಗಡೆಗೊಂಡ ಫೋಟೋ ಚಿತ್ರದ ಮೂಲಕ ತೆಲುಗು ಚಿತ್ರ ತಂಡದಲ್ಲಿ ತಮ್ಮನು ಗುರುತಿಸಿ ಕೊಂಡಿದ್ದಾರೆ. ಇದಾದ ನಂತರ ಇವರು ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ, ತೆಲುಗು, ತಮಿಳ್, ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಹಿಸಿ ಚಿತ್ರ ತಂಡದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರಗೆ ಇವರು ೨೫ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕಯಾಗಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಅಂಜಲಿ ಕಾಮೆಂಟ್ಸ್