ಎ.ಪಿ ಅರ್ಜುನ್ ಜೀವನಚರಿತ್ರೆ
ಎ.ಪಿ.ಅರ್ಜುನ ಕನ್ನಡ ಚಿತ್ರರಂಗದಲ್ಲಿ ಚಿತ್ರಸಾಹಿತಿಯಾಗಿ ಮತ್ತು ನಿರ್ದೇಶರಾಗಿ ಪರಿಚಿತರು. ಗೀತರಚನಾಕಾರರಾಗಿ ಸಿನಿ ಜರ್ನಿ ಪ್ರಾರಂಭಿಸಿದ ಇವರು ನಂತರ `ಅಂಬಾರಿ ' ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು. `ಅದ್ಧೂರಿ',`ಐರಾವತ',`ರಾಟೆ' ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇವರದು.
ಸಂಬಂಧಿತ ಸುದ್ದಿ