ದಿಲೀಪ ರಾಜ್
ದೀಲೀಪ್ ರಾಜ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಮುಂಚೂಣಿಯಲಿದ್ದ ಇವರು ಮುಂದೆ `ನಟರಂಗ' ಮತ್ತು `ದೃಷ್ಠಿ' ನಾಟಕತಂಡಗಳಲ್ಲಿ ಸೇರಿದರು. ಕಿರುತೆರೆ ನಟಿ ನಂದಿತಾರವರ ಪರಿಚಯದ ಮೂಲಕ `ಕಂಬದ ಮನೆ' ಧಾರಾವಾಹಿಯಲ್ಲಿ ಅವಕಾಶ ಪಡೆದ ಇವರು...
ReadMore
ದೀಲೀಪ್ ರಾಜ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಮುಂಚೂಣಿಯಲಿದ್ದ ಇವರು ಮುಂದೆ `ನಟರಂಗ' ಮತ್ತು `ದೃಷ್ಠಿ' ನಾಟಕತಂಡಗಳಲ್ಲಿ ಸೇರಿದರು. ಕಿರುತೆರೆ ನಟಿ ನಂದಿತಾರವರ ಪರಿಚಯದ ಮೂಲಕ `ಕಂಬದ ಮನೆ' ಧಾರಾವಾಹಿಯಲ್ಲಿ ಅವಕಾಶ ಪಡೆದ ಇವರು ನಂತರ `ಜನನಿ',`ಅರ್ಧ ಸತ್ಯ',`ರಂಗೋಲಿ',`ಕುಂಕುಮ ಭಾಗ್ಯ',`ಮಾಂಗಲ್ಯ',`ಪ್ರೀತಿಗಾಗಿ' ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿದರು.
2005 ರಲ್ಲಿ ತೆರೆಕಂಡ `ಭಾಯ್ ಫ್ರೆಂಡ್' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಇವರು ನಂತರ `ಮಿಲನ' ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದರು. `7 ಓ ಕ್ಲಾಕ್',`ಕ್ಷಣ ಕ್ಷಣ' ಚಿತ್ರಗಳಲ್ಲಿ ನಟಿಸಿದ ಇವರು `ರಥಸಪ್ತಮಿ' ಧಾರಾವಾಹಿಯ ಮೂಲಕ ಮತ್ತೇ ಕಿರುತೆರೆಗೆ ಮರಳಿದರು. ಇವರು ಕೆಲವು ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ...
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ದಿಲೀಪ ರಾಜ್ ಕಾಮೆಂಟ್ಸ್