ಹುಣಸೂರು ಕೃಷ್ಣಮೂರ್ತಿ
Director/Lyricst
ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ...
ReadMore
Famous For
ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ ಕರೆದೊಯ್ದು `ಸಿಂಹಳ ಸುಂದರಿ' ಮೂಕಿ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ನಂತರ ಮರಳಿದ ಇವರು ಕೆಲಕಾಲದ ನಂತರ ಮತ್ತೇ ಮುಂಬೈಗೆ ಮರಳಿದ ಇವರು `ಮುಂಬೈಗೆ ಟಾಕೀಸ್' ಸೇರಿದರು. ನಂತರ ಕರ್ನಾಟಕಕ್ಕೆ ಮರಳಿದ ಇವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಸೇರಿ ಹಲವಾರು ನಾಟಕಗಳನ್ನು ರಚಿಸಿದರು. `ಹೇಮರೆಡ್ಡಿ ಮಲ್ಲಮ್ಮ' ಚಿತ್ರ ಇವರು ಸಂಭಾಷಣೆ ಬರೆದ ಮೊದಲ ಚಿತ್ರ. ನಂತರ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 1958 ರಲ್ಲಿ ತೆರೆಕಂಡ `ಶ್ರೀ ಕೃಷ್ಣ ಗಾರುಡಿ' ಚಿತ್ರದ ಮೂಲಕ ನಿರ್ದೇಶಕರಾದರು. ನಂತರ `ಭಕ್ತ...
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ಹುಣಸೂರು ಕೃಷ್ಣಮೂರ್ತಿ ಕಾಮೆಂಟ್ಸ್