ಜಯಣ್ಣ- ಬೊಗೆಂದ್ರ
Producer
ಜಯಣ್ಣ ಮತ್ತು ಭೋಗೇಂಧ್ರ ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ವಿತರಕರು. ಇವರು ಜಯಣ ಕಂಬೈನ್ಸ್ ಅಡಿಯಲ್ಲಿ ಚಿತ್ರಗಳ ನಿರ್ಮಾಣ ಮತ್ತು ವಿತರಣೆಗಳಲ್ಲಿ ತೊಡಗಿದ್ದಾರೆ. ಜಯಣ್ಣ ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ...
ReadMore
Famous For
ಜಯಣ್ಣ ಮತ್ತು ಭೋಗೇಂಧ್ರ ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ವಿತರಕರು. ಇವರು ಜಯಣ ಕಂಬೈನ್ಸ್ ಅಡಿಯಲ್ಲಿ ಚಿತ್ರಗಳ ನಿರ್ಮಾಣ ಮತ್ತು ವಿತರಣೆಗಳಲ್ಲಿ ತೊಡಗಿದ್ದಾರೆ.
Read More
ಜಯಣ್ಣ
ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್ ಬುಕಿಂಗ್ ಕ್ಲರ್ಕ ಆಗಿ ಸೇರಿಕೊಳ್ಳುತ್ತಾರೆ.ಹಣಕಾಸಿನ ಕೊರತೆಯಿಂದ ತಮ್ಮ ಇಂಜಿನಿಯರಿಂಗ್ ಓದನ್ನು ಮೂರನೇ ವರ್ಷಕ್ಕೆ ನಿಲ್ಲಿಸುತ್ತಾರೆ. ಅಭಿಮಾನ ಥಿಯೆಟರ್...
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
ಜಯಣ್ಣ- ಬೊಗೆಂದ್ರ ಕಾಮೆಂಟ್ಸ್