ಜಯಣ್ಣ
Producer
ಜಯಣ್ಣ ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್...
ReadMore
Famous For
ಜಯಣ್ಣ
Read More
ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್ ಬುಕಿಂಗ್ ಕ್ಲರ್ಕ ಆಗಿ ಸೇರಿಕೊಳ್ಳುತ್ತಾರೆ.ಹಣಕಾಸಿನ ಕೊರತೆಯಿಂದ ತಮ್ಮ ಇಂಜಿನಿಯರಿಂಗ್ ಓದನ್ನು ಮೂರನೇ ವರ್ಷಕ್ಕೆ ನಿಲ್ಲಿಸುತ್ತಾರೆ. ಅಭಿಮಾನ ಥಿಯೆಟರ್ ಮಾರಾಟವಾದ ನಂತರ ಗಾಂಧಿನಗರದ ಒಂದು 10*10 ft ನ ಆಫೀಸ್ ನಲ್ಲಿ ಚಿತ್ರ ವಿತರಣಾ ಸಂಸ್ಥೆಯನ್ನು ತೆರೆಯುತ್ತಾರೆ. ಎರಡನೇ ಸಲ ಬಿಡುಗಡೆಯಾಗುವ ಹಿಂದಿ ಚಿತ್ರಗಳ ವಿತರಣೆಯಲ್ಲಿ ತೊಡುಗುತ್ತಾರೆ.50 ಕ್ಕೂ ಹೆಚ್ಚು ಹಿಂದಿ ಚಿತ್ರಗಳನ್ನು...
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಜಯಣ್ಣ ಕಾಮೆಂಟ್ಸ್