twitter
    Celebs»Mahesh Sukadhare»Biography

    ಮಹೇಶ್ ಸುಖಧರೆ ಜೀವನಚರಿತ್ರೆ

    1999ರಲ್ಲಿ ರಮೇಶ್ ಅರವಿಂದ್ ಅಭಿನಯದ `ಸಂಭ್ರಮ' ಚಿತ್ರದ ಮೂಲಕ  ನಿರ್ದೇಶನಕ್ಕಿಳಿದ ಮಹೇಶ್ ಸುಖಧರೆ ಕನ್ನಡ ಚಲನಚಿತ್ರರಂಗದ ಪ್ರಮುಖ ನಿರ್ದೇಶಕ ಮತ್ತು ಚಿತ್ರಕಥಾಕಾರ.ಇವರು `ಸೈನಿಕ', `ಸಾರ್ವಭೌಮ',`ಅಂಬರೀಶ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.2016 ರಲ್ಲಿ ತೆರೆಗೆಬಂದ `ಹ್ಯಾಪಿ ಬರ್ತಡೇ' ಚಿತ್ರದ ಮೂಲಕ ಕರ್ನಾಟಕದ ಪ್ರಮುಖ ರಾಜಕಾರಣಿ ಕೆ.ಚೆಲುವನಾರಾಯಣಸ್ವಾಮಿರವರ ಪುತ್ರ ಸಚಿನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X