twitter
    Celebs»Prashanth Siddi

    ಪ್ರಶಾಂತ್ ಸಿದ್ದಿ

    Actor/Music Director
    Birth Place : Bengaluru
    ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ... ReadMore
    Famous For

    ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ ಇವರ ಅಭಿನಯ ನೋಡಿ ಮೆಚ್ಚಿಕೊಂಡ ಜಯಂತ ಕಾಯ್ಕಿಣಿ ಚಿತ್ರರಂಗದಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು.

    ಮುಂದೆ 'ಪರಮಾತ್ಮ' ಚಿತ್ರದಿಂದ ಸಿನಿದುನಿಯಾ ಪ್ರವೇಶಿಸಿದ ಪ್ರಶಾಂತ್, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಗೆ ಬಂಗಾರ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

    Read More
    • ಕಡಲ ಒಡಲ ವಿಡಿಯೋ ಸಾಂಗ್-ಮತ್ಸ್ಯಗಂಧ
    • ಮತ್ಸ್ಯಗಂಧ ಸಿನಿಮಾ ಟ್ರೇಲರ್
    • ಮತ್ಸ್ಯಗಂಧ ಸಿನಿಮಾ ಟೀಸರ್
    • ನ್ಯಾನೋ ನಾರಾಯಣಪ್ಪ ಸಿನಿಮಾ ಟ್ರೈಲರ್
    • 90 ಬಿಡಿ ಮನೀಗ್ ನಡಿ ಟೈಟಲ್ ಟ್ರ್ಯಾಕ್
    • 90 ಬಿಡಿ ಮನೀಗ್ ನಡಿ ಟ್ರೈಲರ್
    ಪ್ರಶಾಂತ್ ಸಿದ್ದಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X