ಪ್ರಶಾಂತ್ ಸಿದ್ದಿ
Actor/Music Director
Birth Place : Bengaluru
ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ...
ReadMore
Famous For
ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ ಇವರ ಅಭಿನಯ ನೋಡಿ ಮೆಚ್ಚಿಕೊಂಡ ಜಯಂತ ಕಾಯ್ಕಿಣಿ ಚಿತ್ರರಂಗದಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಮುಂದೆ 'ಪರಮಾತ್ಮ' ಚಿತ್ರದಿಂದ ಸಿನಿದುನಿಯಾ ಪ್ರವೇಶಿಸಿದ ಪ್ರಶಾಂತ್, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಗೆ ಬಂಗಾರ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ಪ್ರಶಾಂತ್ ಸಿದ್ದಿ ಕಾಮೆಂಟ್ಸ್