ಶ್ರೀನಗರ ಕಿಟ್ಟಿ
Actor/Producer
Born : 08 Jul 1977
Birth Place : ಬೆಂಗಳೂರು
ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು. ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ...
ReadMore
Famous For
ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು.
ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಕಿಟ್ಟಿ `ಕಾಡು', `ಕಪ್ಪೆ ಭಾವಿ ನಕ್ಷತ್ರ', `ಅಕ್ಕ', `ಸಂಜೆ ಮಲ್ಲಿಗೆ' ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಶಿಕ್ಷಣ ಮುಗಿದ ನಂತರ ನಟನಾಗಿ `ಚಂದ್ರಿಕಾ', `ಪ್ರೀತಿಗಾಗಿ', `ಆನಂದ ಸಾಗರ', `ಮನೆ ಮನೆ ಕಥೆ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದರು.
2003 ರಲ್ಲಿ ತೆರೆಕಂಡ `ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಆರಂಭಿಸಿದರು. ನಂತರ ಮತ್ತೆರೆಡು ವರ್ಷ `ಗೌಡ್ರು', ಲವ್ ಸ್ಟೋರಿ', ಆದಿ' ,`ಅಯ್ಯ' ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. 2005...
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
-
ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
-
ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
ಶ್ರೀನಗರ ಕಿಟ್ಟಿ ಕಾಮೆಂಟ್ಸ್