ಶ್ರೀನಾಥ್
(aka) ಪ್ರಣಯರಾಜ,Actor
Born : 28 Dec 1944
Birth Place : ಬೆಂಗಳೂರು
ಪ್ರಣಯ ರಾಜ ಎಂದೇ ಖ್ಯಾತಿ ಗಳಿಸಿರುವ ಶ್ರೀನಾಥ್( ನಾರಾಯಣ ಸ್ವಾಮಿ) ಇವರು ರಾಮಸ್ವಾಮಿ ಶಾಸ್ತ್ರಿ ಮತ್ತು ಲಲಿತಾ ದಂಪತಿಗಳ ಮಗನಾಗಿ 28 ಡಿಸೆಂಬರ್ 1943 ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಯನ್ನು ಪ್ರವೇಶಿಸಿದರು. ಕನ್ನಡ ಚಿತ್ರ ರಂಗದ ಹೆಸರುವಾಸಿ ಪುಟ್ಟಣ್ಣ ಕಣಗಾಲ್ ಅವರ...
ReadMore
Famous For
ಪ್ರಣಯ ರಾಜ ಎಂದೇ ಖ್ಯಾತಿ ಗಳಿಸಿರುವ ಶ್ರೀನಾಥ್( ನಾರಾಯಣ ಸ್ವಾಮಿ) ಇವರು ರಾಮಸ್ವಾಮಿ ಶಾಸ್ತ್ರಿ ಮತ್ತು ಲಲಿತಾ ದಂಪತಿಗಳ ಮಗನಾಗಿ 28 ಡಿಸೆಂಬರ್ 1943 ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಯನ್ನು ಪ್ರವೇಶಿಸಿದರು. ಕನ್ನಡ ಚಿತ್ರ ರಂಗದ ಹೆಸರುವಾಸಿ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದು ಬಂದಿದ್ದಾರೆ.
"ಲಗ್ನ ಪತ್ರಿಕೆ" ಎಂಬ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಂತರ ಮಧುರ ಮಿಲನ, ಶುಭ ಮಂಗಳ ಚಿತ್ರಗಳ ಮೂಲಕ ಶ್ರೀನಾಥ್ ವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡು ಪ್ರಣಯ ರಾಜನಾಗಿ ಹೊರ ಹೊಮ್ಮಿದ್ದಾರೆ.. ಶುಭ ಮಂಗಳ ಚಿತ್ರ ಇವರ ಜೀವನದ ಅತ್ಯುತ್ತಮವಾದ ಚಿತ್ರವೆಂದು ಮಾರ್ಪಟ್ಟಿತು. ಇವರೆಗೂ ಇವರು 200ಕ್ಕಿಂತ ಚಿತ್ರಗಳಲ್ಲಿ ಅಭಿನಹಿಸಿ ಸೈ ಎನಿಸಿಕೊಂಡಿದ್ದಾರೆ.
ಬೆಸುಗೆ, ಮಾನಸ ಸರೋವರ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕರಾಗಿ ಶ್ರೀನಾಥ್ ಅವರು ಹೊರ...
Read More
"ಲಗ್ನ ಪತ್ರಿಕೆ" ಎಂಬ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಂತರ ಮಧುರ ಮಿಲನ, ಶುಭ ಮಂಗಳ ಚಿತ್ರಗಳ ಮೂಲಕ ಶ್ರೀನಾಥ್ ವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡು ಪ್ರಣಯ ರಾಜನಾಗಿ ಹೊರ ಹೊಮ್ಮಿದ್ದಾರೆ.. ಶುಭ ಮಂಗಳ ಚಿತ್ರ ಇವರ ಜೀವನದ ಅತ್ಯುತ್ತಮವಾದ ಚಿತ್ರವೆಂದು ಮಾರ್ಪಟ್ಟಿತು. ಇವರೆಗೂ ಇವರು 200ಕ್ಕಿಂತ ಚಿತ್ರಗಳಲ್ಲಿ ಅಭಿನಹಿಸಿ ಸೈ ಎನಿಸಿಕೊಂಡಿದ್ದಾರೆ.
ಬೆಸುಗೆ, ಮಾನಸ ಸರೋವರ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕರಾಗಿ ಶ್ರೀನಾಥ್ ಅವರು ಹೊರ...
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಶ್ರೀನಾಥ್ ಕಾಮೆಂಟ್ಸ್