For Quick Alerts
For Daily Alerts
Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಧೀರ್ ಅತ್ತಾವರ್ಗೆ ಈ 'ಪರಿ' ಮುಖಭಂಗ ಬೇಕಿತ್ತಾ?
Gossips
oi-Rajendra
By Rajendra
|
ತನ್ನ ಉದ್ಧಟತನದಿಂದಾಗಿ ಸಿನಿಮಾ ಪತ್ರಕರ್ತರ ಆಕ್ರೋಶಕ್ಕೆ ಕಾರಣನಾಗಿದ್ದೇನೆ ಎಂಬುದು ಗೊತ್ತಾಗುತ್ತಿದ್ದಂತೆ, ಅದನ್ನ ತೇಪೆ ಹಾಕಲು ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿ ಕರೆಯಿಸಿದ್ದರು ಅತ್ತಾವರ್. ಆದರೆ ಈ ಪತ್ರಿಕಾಗೋಷ್ಠಿಗೆ ಚಿತ್ರದ ನಿರ್ಮಾಪಕರೂ ಬರುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಸುಧೀರ್ ಪತ್ರಿಕಾಗೋಷ್ಠಿ ಕಡೆ ಮುಖವೇ ಹಾಕದೆ ನಾಪತ್ತೆಯಾದರು.
ಎಂಬತ್ತು ಲಕ್ಷದೊಳಕ್ಕೆ ಸಿನಿಮಾ ಮುಗಿಸುವ ಭರವಸೆ ಕೊಟ್ಟು ಮೂರೂವರೆ ಕೋಟಿ ಖರ್ಚು ಮಾಡಿಸಿದರು ಎಂಬ ಆರೋಪವೊಂದು ಅವರ ಮೇಲಿದೆ. ಎಲ್ಲಿ ಅದನ್ನ ನಿರ್ಮಾಪಕರು ಕಾರಿಕೊಂಡು ಬಿಡುತ್ತಾರೋ ಎಂದು ಬೆದರಿಯೇ ಸುಧೀರ್ ನಾಪತ್ತೆಯಾದರು ಎನ್ನುತ್ತದೆ ಮೂಲ. ಆದರೆ ಸುಧೀರ್ ಉದ್ಧಟತನಕ್ಕೆ ಸರಿಯಾದ ಪಾಠ ಕಲಿಸಬೇಕು ಅಂತಲೇ ಕಾಯುತ್ತಿದ್ದ ಪತ್ರಕರ್ತರು ಕೊನೆಗೆ ಸುಧೀರ್ ನಾಪತ್ತೆಯಾದದ್ದರಿಂದಾಗಿ ಆ ಪತ್ರಿಕಾಗೋಷ್ಠಿಗೇ ಬಾಯ್ಕಾಟ್ ಹೇಳಿ ಎದ್ದುಹೋದರು. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Sources claims that film maker Sudhir Attavar's latest flick Parie not doing well at box office. Parie' is made by some Karnataka-based top software engineers working in the US. But their effort seems wasted mainly because of the director, who has been barely involved in writing the script or narrating the story on screen.
Story first published: Friday, May 18, 2012, 18:22 [IST]
Other articles published on May 18, 2012