For Quick Alerts
For Daily Alerts
Don't Miss!
- Automobiles TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- News 2nd Phase Election: ಇಂದಿನಿಂದ 12 ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿ ಚಿತ್ರ 'ಬಸವಣ್ಣ' ಶೀರ್ಷಿಕೆ ಕೊನೆಗೂ ಬದಲು
Gossips
oi-Mahesh
By Mahesh
|
<ul
id="pagination-digg"><li
class="next"><a
href="/gossips/kfcc-opposes-upendra-movie-name-basavanna-to-brahmana-075917.html">Next
»</a></li></ul>
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರದ ಪೋಸ್ಟರ್ ಗಳು ಕರ್ನಾಟಕ ಅಸೆಂಬ್ಲಿಯಲ್ಲೂ ಸದ್ದು ಮಾಡಿ ಗದ್ದಲಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕಳೆದ ಎರಡು ಮೂರು ದಿನಗಳ ಕಾಲ ತೀವ್ರ ಚರ್ಚೆ- ವಾದ- ವಿವಾದಗಳ ನಂತರ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಅವರು ಚಿತ್ರದ ಶೀರ್ಷಿಕೆ ಬದಲಾಯಿಸಲು ಮನಸ್ಸು ಮಾಡಿದ್ದಾರೆ.
ಚಿತ್ರದ
ಪೋಸ್ಟರ್
ಅಷ್ಟೇ
ಅಲ್ಲ
ಚಿತ್ರದ
ಶೀರ್ಷಿಕೆ
ಕೂಡಾ
ಯಾವುದೇ
ಸಮುದಾಯವನ್ನು
ಉದ್ದೇಶಿಸಿ
ರಚಿಸಿದ್ದಲ್ಲ.
ನಮ್ಮ
ಚಿತ್ರದ
ಕಥೆಯಲ್ಲಿ
ಯಾವ
ಧರ್ಮವನ್ನು
ಅಲ್ಲಗೆಳೆದಿದ್ದಿಲ್ಲ.
ಸುಮ್ಮನೆ
ವಿವಾದ
ಬೆಳೆಸುವುದು
ಇಷ್ಟವಿಲ್ಲ.
ಹೀಗಾಗಿ
ಚಿತ್ರದ
ಟೈಟಲ್
ಬದಲಾಯಿಸಲು
ಚಿತ್ರ
ತಂಡ
ತೀರ್ಮಾನಿಸಿದೆ
ಎಂದು
ಶ್ರೀನಿವಾಸ
ರಾಜು
ಅವರು
ಖಾಸಗಿ
ಸುದ್ದಿ
ವಾಹಿನಿಯೊಡನೆ
ಮಾತನಾಡುತ್ತಾ
ಹೇಳಿದರು.
ಶುಕ್ರವಾರ ಬೆಳಗ್ಗೆ 12 ಗಂಟೆ ವೇಳೆಗೆ ಚಿತ್ರದ ಹೆಸರನ್ನು ಬಸವಣ್ಣ ಅಥವಾ ವೀರ ಬಸವಣ್ಣ ಎಂಬುದರ ಬದಲಿಗೆ 'ಬ್ರಾಹ್ಮಣ' ಎಂದು ಬದಲಾಯಿಸಲಾಗಿದೆ ಎಂದು ಶ್ರೀನಿವಾಸರಾಜು ಘೋಷಿಸಿದ್ದಾರೆ. ಇನ್ನಷ್ಟು ಮಾಹಿತಿ ನಿರೀಕ್ಷಿಸಿ...
<ul
id="pagination-digg"><li
class="next"><a
href="/gossips/kfcc-opposes-upendra-movie-name-basavanna-to-brahmana-075917.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: upendra basavanna yeddyurappa karnataka assembly controversy ಉಪೇಂದ್ರ ಬಸವಣ್ಣ ಯಡಿಯೂರಪ್ಪ ವಿಧಾನಸಭೆ ವಿವಾದ
English summary
Director Srinivas Raju decided to change his film name from Veera Basavanna to Brahmana after facing opposition from Veerashaiva community leaders. Recently former CM BS Yeddyurappa also opposed in Assembly.
Story first published: Friday, July 19, 2013, 12:17 [IST]
Other articles published on Jul 19, 2013