Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳಮುಖಿಯರ ಬಗ್ಗೆ ನಟ ಶ್ರೀಮುರಳಿ ಹೇಳಿದ್ದೇನು?
ಮೊದಲನೇ ಪುಟದಿಂದ ಮುಂದುವರಿದ ಭಾಗ.....
*'ರಥಾವರ' ಸಿನಿಮಾ ಶುರುವಾಗುವ ಮುನ್ನ ಮಂಗಳಮುಖಿಯರ ಬಗ್ಗೆ ಶ್ರೀಮುರಳಿಗೆ ಇದ್ದ ಅಭಿಪ್ರಾಯ....
- ನಾನು ಯಾವಾಗಲೂ ಅವರ ಬಗ್ಗೆ ಅಪಾರವಾದ ಗೌರವ ಇಟ್ಕೊಂಡಿದ್ದೆ. ಎಲ್ಲರಿಗೂ ಅವರದ್ದೇ ಆದ ಜೀವನ ಇರುತ್ತೆ. ಅವರ ಸ್ಪೇಸ್ ಅವರಿಗೆ ಬಿಟ್ಟು, ಅದಕ್ಕೆ ಮರ್ಯಾದೆ ಕೊಡ್ಬೇಕು ಅನ್ನೋ ಭಾವನೆ ನನ್ನಲ್ಲಿ ಇತ್ತು. ಅದಕ್ಕೆ ನಾನು ಈ ಸಬ್ಜೆಕ್ಟ್ ನ ನಾನು ಆಯ್ಕೆ ಮಾಡಿಕೊಂಡೆ. ['ಮಂಗಳಮುಖಿ'ಯರ ಬಗ್ಗೆ 'ಭಜರಂಗಿ' ಲೋಕಿ ಉವಾಚ]
* ಮಂಗಳಮುಖಿಯರು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು. ಆ ಸಮಾಜಕ್ಕೆ ನಿಮ್ಮ ಕಡೆಯಿಂದ ಏನಾದರೂ ಸಪೋರ್ಟ್ ಸಿಗಬಹುದಾ.?
- ನಾನು ಚೇಂಜ್ ಆಗ್ತೀನಿ ಅಂತ ಹೇಳುವುದು ಸುಲಭ. ಆದ್ರೆ ಎಲ್ಲರೂ ಚೇಂಜ್ ಆಗ್ಬೇಕು ಅಂತ ಹೇಳುವಷ್ಟು ದೊಡ್ಡವನು ನಾನಲ್ಲ. We should start thinking right thing at the right place at the right time.
* ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದೀರಾ. ಫ್ಯಾನ್ಸ್ ನ ಹೇಗೆ ಮ್ಯಾನೇಜ್ ಮಾಡ್ತೀರಾ?
- It's a new way of reaching people. ಇವಾಗ ಅದು strongest network today to get connected. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]
* ಫ್ಯಾನ್ಸ್ ಜಗಳವಾಡೋದು ಕೂಡ ಅದರಲ್ಲೇ!
- ಅದು ಎಲ್ಲರ ಪರ್ಸನಲ್ ಚಾಯ್ಸ್.!
* ಚಿತ್ರರಂಗ ಒಗಟ್ಟಾಗಿದೆ. ಫ್ಯಾನ್ಸ್ ಕಿತ್ತಾಡಬಾರದು ಅಂತ ಯಶ್ ಕೂಡ ಹೇಳಿಕೆ ನೀಡಿದ್ದರು. ನೀವೇನ್ ಹೇಳ್ತೀರಾ...
- What he said was the good thing. ಯಾಕಂದ್ರೆ ಸಾಮಾನ್ಯವಾಗಿ ಎಲ್ಲರೂ ಅದನ್ನ ಓಪನ್ ಆಗಿ ಹೇಳುವುದಕ್ಕೆ ಆಗಲ್ಲ. ಎಲ್ಲರೂ ಅದನ್ನ ಅರ್ಥ ಮಾಡಿಕೊಂಡು Digest ಮಾಡಿಕೊಳ್ಳಬೇಕು. [ನಟ ಶ್ರೀಮುರಳಿ ಸ್ವಾರ್ಥಿ ಅಲ್ಲ.! ಯಾಕೆ ಗೊತ್ತಾ?]
* ನಿಮ್ಮ ಕಲಾಸೇವೆ ಕನ್ನಡಕ್ಕಷ್ಟೇ ಸೀಮಿತವಾಗಿರುತ್ತಾ?
- ನಾನೊಬ್ಬ ಕಲಾವಿದ. ನನ್ನ ಯಾರೇ ತಬ್ಬಿಕೊಂಡು, ಸ್ವೀಕಾರ ಮಾಡಿದರೂ ನಾನು ಓಡಾಡುತ್ತೇನೆ. ನಾವು ಎಲ್ಲರಿಗೂ ಸೀಮಿತರು.
ಸಂದರ್ಶನ - ಹರ್ಷಿತಾ ರಾಕೇಶ್