ಚಿತ್ರ ಸುದ್ದಿ
-
ಸ್ಯಾಂಡಲ್ ವುಡ್ ನಟ 'ಆ ದಿನಗಳು' ಚೇತನ್ ಚಂದನವನದಲ್ಲಿ ಕಾಣಿಸಿಕೊಳ್ಳೋದು ಅಪರೂಪ. ತಾವು ಸಿನಿಮಾ ಕ್ಷೇತ್ರಕ್ಕೆ ಬಂದಾಗ ಪರವಾಗಿಲ್ಲ. ಅಟ್ ಲಿಸ್ಟ್ ಎರಡು ವರ್ಷಕ್ಕೊಂದಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಈಗ ಅವರು ತೆರೆ ಮೇಲೆ..
-
'ನೂರೊಂದು ನೆನಪು' ಎದೆಯಾಳದಿಂದ, ಹಾಡಾಗಿ ಬಂತು ಆನಂದದಿಂದ'......'ಬಂಧನ' ಸಿನಿಮಾದ ಈ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಕನ್ನಡದಲ್ಲಿ 'ನೂರೊಂದು ನೆನಪು' ಅಂತ ಹೊಸ ಸಿನಿಮಾ ಮೂಡಿಬರ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ...
-
'ಬಿರುಗಾಳಿ' ಚಿತ್ರದಲ್ಲಿ ಚೇತನ್ ಗೆ ತಾಯಿಯಾಗಿ ಅಭಿನಯಿಸಿದ್ದ ನಟಿ ತಾರಾ, ನಿಜ ಜೀವನದಲ್ಲೂ ಚೇತನ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪೊಲೀಸರ ಕೈಲಿ ಒದೆ ತಿಂದಿದ್ದ 'ಆ ದಿನಗಳು' ಚೇತನ್ ಗೆ ನ್ಯಾಯ ಸಿಗಬೇಕು ಅಂತ ಹೋರಾಟಕ್ಕೆ ಇಳಿದಿದ್ದ ನಟಿ..
-
'ಆ ದಿನಗಳು' ಖ್ಯಾತಿಯ ನಟ ಚೇತನ್ ಈಗ ಸುದ್ದಿಯಲ್ಲಿದ್ದಾರೆ. ಹಾಗಂತ, ಅವರು ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ಚೇತನ್, ಬೇಡದ ವಿಷಯಕ್ಕೆ ಪೊಲೀಸರಿಂದ ಒದೆ ತಿಂದು ಸದ್ದು ಮಾಡಿದ್ದಾರೆ. ಹೊಸ ಹೊಸ..