ಬೆಳ್ಳಿ ಚಿತ್ರವು ಒಂದು ಆಕ್ಷನ್ ಸಿನಿಮಾವಾಗಿ, ಇದರಲ್ಲಿ ಶಿವರಾಜ್ ಕುಮಾರ್ ಮತ್ತು ಕೃತಿ ಖರಬಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು, ವಿನೋದ್ ಪ್ರಭಾಕರ್,ಶಿಷ್ಯ ದೀಪಕ್, ವರಟ ಪ್ರಶಾಂತ್, ಮತ್ತು ವೆಂಕಟೇಶ್ ಪ್ರಸಾದ್ ಅಭಿನಹಿಸಿದ್ದರೆ.
ಕಥೆ:
ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.
ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್...
ಕಥೆ:
ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.
ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್...
Read: Complete ಬೆಳ್ಳಿ ಕಥೆ
-
ಶಿವ ರಾಜ್ಕುಮಾರ್as ಬೆಳ್ಳಿ
-
ಕೃತಿ ಖರಬಂದas ಸ್ನೇಹ
-
ವಿನೋದ್ ಪ್ರಭಾಕರ್
-
ದೀಪಕ್
-
ಪ್ರಶಾಂತ್
-
ಆದಿ ಲೋಕೇಶ್
-
ರಮೇಶ್ ಭಟ್
-
ವೆಂಕಟೇಶ್
-
ಪದ್ಮ ವಸಂತಿ
-
ಶ್ರೀನಿವಾಸ ಮೂರ್ತಿ
-
ಮುಸ್ಸಂಜೆ ಮಹೇಶ್Director
-
ರಾಜೇಶ್ ಎಚ್ ಆರ್Producer
-
ವಿ ಶ್ರೀಧರ್Music Director
-
ಕಾರ್ತಿಕ್Singer
-
ಸುಪ್ರಿಯ ಅಚಾರ್ಯSinger
-
kannada.filmibeat.comಚಿತ್ರದಲ್ಲಿ ಶಿವರಾಜ್ ಕುಮಾರ್ ಮಾಡಿರೋ ಬೆಳ್ಳಿ ಪಾತ್ರದಲ್ಲಿ ಭರ್ಜರಿ ತಾಕತ್ತಿದೆ. ಅದು ಶಿವಣ್ಣ ಹಾಕಿರೋ ಗೆಟಪ್ ನಲ್ಲಿ ಕಾಣಿಸಿದೆ. ಆದ್ರೆ ಅಲ್ಲಿರೋದು ಸ್ಟಿಲ್ ಅಷ್ಟೇ ಒಳಗೆ ಬಂದ್ರೆ ಬೆಳ್ಳಿಯ ನಿಜವಾದ ಪವರ್ ತಿಳಿಯುತ್ತಂತೆ.ಚಿತ್ರದಲ್ಲಿ ಸೆಂಟಿಮೆಂಟ್ ಮತ್ತು ಆಕ್ಷ್ಯನ್ ನಲ್ಲಿ ಕಿಂಗ್ ಆಗಿ ಶಿವಣ್ಣ ಮಿಂಚಿದ್ರೆ, ಶಿವಣ್ಣ ಖದರ್ ಗೆ ಕಲರ್ ಎರಕ ಹುಯ್ಯೋದು ಬ್ಯೂಟಿ �..
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
ನಿಮ್ಮ ಪ್ರತಿಕ್ರಿಯೆ