ಚಿತ್ರ ಸುದ್ದಿ
-
'' ಕೆಟ್ಟ ಮಗ ಇರ್ತಾನೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ. ತಾವು ಕಷ್ಟ ಪಟ್ಟರು ಪರವಾಗಿಲ್ಲ, ತಮ್ಮ ಮಕ್ಕಳು ಸುಖವಾಗಿರಬೇಕು ಎಂಬುದು ಎಲ್ಲಾ ತಾಯಂದಿರ ಮಹಾದಾಸೆ. ಇದರ ಜೊತೆಗೆ ಮಕ್ಕಳು ತಮ್ಮ ತಾಯಿಯನ್ನ ಕೊನೆವರೆಗೂ ಜೊತೆಯಲ್ಲಿಟ್ಟುಕೊಂಡು..
-
'ಡೈರೆಕ್ಟರ್ ಸ್ಪೆಷಲ್' ಚಿತ್ರದ ನಂತರ ಬೆಳ್ಳಿತೆರೆಯಿಂದ ದೂರ ಇದ್ದ ಗುರುಪ್ರಸಾದ್ ಮತ್ತೆ 'ಎರಡನೇ ಸಲ' ಮೂಲಕ ನಿರ್ದೇಶನಕ್ಕೆ ಹಿಂದಿರಿಗಿದ್ದಾರೆ. ಸ್ಪೆಷಲ್ ಸ್ಟಾರ್ ಧನಂಜಯ್ ಮತ್ತು ಸಂಗೀತಾ ಭಟ್ ಅಭಿನಯಿಸಿರುವ 'ಎರಡನೇ ಸಲ' ಚಿತ್ರಕ್ಕೆ..
-
'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರ ಇಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕಾಫಿಗೂ, ಟೀಗೂ ಹೊಸ ಅರ್ಥ ಕೊಟ್ಟು ಟ್ರೈಲರ್..
ಸಂಬಂಧಿತ ಸುದ್ದಿ