ದಂಡು ಬೇಧಿಸಬಲ್ಲ.. ದಾಳಿ ಚದುರಿಸಬಲ್ಲ.. ಭಯೋತ್ಪಾದಕರ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುವ.. ಜಗವೇ ಮೆಚ್ಚುವ ವೀರ.. ಧೀರ ಯೋಧ.. ಕಣ್ಣಲ್ಲೇ ಕಿಚ್ಚಿರುವ ಆರಡಿ ಟೈಗರ್ ಈ ರಾಮ್ (ಸುದೀಪ್). ಇಂಡಿಯನ್ ಆರ್ಮಿಯಲ್ಲಿ ಪ್ಯಾರಾ ಕಮಾಂಡೋ ಆಫೀಸರ್.ಭಾರತದ ಗಡಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ನಡೆಸಿ ಉಗ್ರರನ್ನು ದಮನ ಮಾಡುವ ರಾಮ್ (ಸುದೀಪ್), ಒಂದು ಕೊಲೆಯ ಜಾಡನ್ನು ಭೇದಿಸುವ ಕಥೆಯೇ 'ಹೆಬ್ಬುಲಿ'.ಅಸಲಿಗೆ, ಆ ಕೊಲೆ ಯಾರದ್ದು.? ಕೊಲೆಯಾದ ವ್ಯಕ್ತಿಗೂ ರಾಮ್ ಗೂ ಏನು ಸಂಬಂಧ.? ಕೊಲೆಗಾರರನ್ನು ದಮನ ಮಾಡಲು ಭಾರತೀಯ ಸೇನಾ ಪಡೆ ಮಾಡುವ ಸಹಾಯವೇನು.? ಎಂಬುದೇ 'ಹೆಬ್ಬುಲಿ' ಸಸ್ಪೆನ್ಸ್.
Read: Complete ಹೆಬ್ಬುಲಿ ಕಥೆ
-
ಕೃಷ್ಣDirector
-
ರಘುನಾಥ್Producer
-
ಉಮಾಪತಿ ಶ್ರೀನಿವಾಸ್Producer
-
ವಿಜಯ್ ಪ್ರಕಾಶ್Singer
-
ಶ್ರೇಯಾ ಘೋಷಾಲ್Singer
-
Kannada.filmibeat.com''ಹುಲಿ ಸೈಲೆಂಟಾಗಿ ಕೂತಿದೆ ಅಂದ್ರೆ, ಸುಮ್ನಿದೆ ಅಂತಲ್ಲ. ಬೇಟೆ ಆಡೋಕೆ ಹೊಂಚು ಹಾಕ್ತಿದೆ ಅಂತರ್ಥ'' - ಕ್ಲೈಮ್ಯಾಕ್ಸ್ ನಲ್ಲಿ ಈ ಡೈಲಾಗ್ ಸುದೀಪ್ ಬಾಯಲ್ಲಿ ಬರುವ ಹೊತ್ತಿಗೆ ಸಾಲು ಸಾಲು ಹೆಣಗಳು ಉರುಳಿರುತ್ತೆ... ದುಷ್ಟರ ದಮನ ಆಗಿರುತ್ತೆ... ಅಷ್ಟರಮಟ್ಟಿಗೆ 'ಹೆಬ್ಬುಲಿ' ಬೇಟೆ 'ಭರ್ಜರಿ'.!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
ನಿಮ್ಮ ಪ್ರತಿಕ್ರಿಯೆ