ಚಿತ್ರ ಸುದ್ದಿ
-
''ಹುಲಿ ಸೈಲೆಂಟಾಗಿ ಕೂತಿದೆ ಅಂದ್ರೆ, ಸುಮ್ನಿದೆ ಅಂತಲ್ಲ. ಬೇಟೆ ಆಡೋಕೆ ಹೊಂಚು ಹಾಕ್ತಿದೆ ಅಂತರ್ಥ'' - ಕ್ಲೈಮ್ಯಾಕ್ಸ್ ನಲ್ಲಿ ಈ ಡೈಲಾಗ್ ಸುದೀಪ್ ಬಾಯಲ್ಲಿ ಬರುವ ಹೊತ್ತಿಗೆ ಸಾಲು ಸಾಲು ಹೆಣಗಳು ಉರುಳಿರುತ್ತೆ... ದುಷ್ಟರ ದಮನ ಆಗಿರುತ್ತೆ.....
-
ಕಳೆದ ವರ್ಷ ಪ್ರಸಾರ ಆದ 'ಡ್ರಾಮಾ ಜ್ಯೂನಿಯರ್ಸ್' ಮೊದಲ ಸೀಸನ್ ನಲ್ಲಿ ಸಿಕ್ಕಾಪಟ್ಟೆ ಚ್ಯೂಟಿ ಆಗಿದ್ದ ಪುಟಾಣಿ ನಿಹಾಲ್ ಸಾಗರ್ ವಿಷ್ಣು. ಸುದೀಪ್ ರವರ 'ಕೆಂಪೇಗೌಡ' ಚಿತ್ರದ ''ಇದು ಆರ್ಮುಗಂ ಕೋಟೆ ಕಣೋ...'' ಡೈಲಾಗ್ ಹೇಳಿ ಜನಪ್ರಿಯತೆ..
-
ವೀರ ಯೋಧನ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ 'ಹೆಬ್ಬುಲಿ' ಸದ್ಯದಲ್ಲಿಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಫೆಬ್ರವರಿ 23 ರಂದು ದೇಶದಾದ್ಯಂತ ತೆರೆಕಂಡಿದ್ದ 'ಹೆಬ್ಬುಲಿ' ಸಿನಿಮಾ..
-
ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆಯನ್ನ ಮಾಡಿದೆ. ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ 'ಹೆಬ್ಬುಲಿ' ಈಗ 18 ದಿನಗಳಲ್ಲಿ ಹಳೆಯ ಎಲ್ಲ ದಾಖಲೆಗಳನ್ನ ಪುಡಿ ಪುಡಿ..
ಸಂಬಂಧಿತ ಸುದ್ದಿ