ಚಿತ್ರ ಸುದ್ದಿ
-
ಹಾಸ್ಯ ಮತ್ತು ಭಯಾನಕ ರಸಗಳನ್ನು ಒಟ್ಟಿಗೆ ಬೆರೆಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಇವೆರಡೂ ರಸಗಳನ್ನು ಹದವಾಗಿ ಬೆರೆಸಿ ಒಂದು ರುಚಿಯಾದ ನಳಪಾಕವನ್ನು ಕೊಡುವಲ್ಲಿ ನಿರ್ದೇಶಕ ಮುರಳಿ ಗೆದ್ದಿದ್ದಾರೆ. ಇದು ಅವರ ಮೊದಲ ಪ್ರಯತ್ನ ಎಂಬುದು ವಿಶೇಷ...
-
ಹಾಸ್ಯನಟ ಕೋಮಲ್ ಕುಮಾರ್ ಅವರನ್ನು ಪ್ರೇಕ್ಷಕ ಪ್ರಭುಗಳು ಈ ವರ್ಷ ಸರಾಸಗಟಾಗಿ ತಿರಸ್ಕರಿಸಲು ಹೋಗಿಲ್ಲ. ಈ ವರ್ಷ ಅವರಿಗೆ ಮಿಶ್ರ ಪ್ರತಿಫಲ. 'ಕರೋಡ್ ಪತಿ' ಹಾಗೂ 'ಪುಂಗಿದಾಸ' ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಆದರೆ..