Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ
ಎಲ್ಲಾ ಸಿನಿಮಾಗಳಂತೆ ಒಂದು 'ಆಡಿಯೋ ರಿಲೀಸ್' ಫಂಕ್ಷನ್ ಮಾಡಿ ಇಡೀ ಆಲ್ಬಂನ ಒಮ್ಮೆಲೆ ಬಿಡುಗಡೆ ಮಾಡುತ್ತಿಲ್ಲ ದುನಿಯಾ ಸೂರಿ ಸಾರಥ್ಯದ 'ದೊಡ್ಮನೆ ಹುಡ್ಗ' ಚಿತ್ರತಂಡ.
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತಹಸ್ತದಿಂದ 'ದೊಡ್ಮನೆ ಹುಡ್ಗ' ಚಿತ್ರದ ಮೊದಲ ಹಾಡು 'ಅಭಿಮಾನಿಗಳೇ ನಮ್ಮನೆ ದೇವ್ರು' ಬಿಡುಗಡೆ ಆಯ್ತು. ['ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?]
ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎರಡನೇ ಹಾಡು 'ಥ್ರಾಸ್ ಆಕ್ಕತಿ' ರಿಲೀಸ್ ಮಾಡಿದರು. ['ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ..]
ಈಗ ಮೂರನೇ ಹಾಡು 'ಪರಿಚಯವೇ ಇಲ್ಲದ ಪರಿಣಾಮ ನಿನ್ನದು..' ನೀವು ಕೇಳಲು ಲಭ್ಯ. 'ದೊಡ್ಮನೆ ಹುಡ್ಗ' ಚಿತ್ರದ ಈ ರೋಮ್ಯಾಂಟಿಕ್ ಗೀತೆಯನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ವಿ.ಹರಿಕೃಷ್ಣ ಸಂಗೀತ ನೀಡಿರುವ ಜಯಂತ್ ಕಾಯ್ಕಿಣಿ ಸಾಹಿತ್ಯ ಇರುವ ಕಾರ್ತಿಕ್ ಹಾಗೂ ಶ್ವೇತಾ ಮೋಹನ್ ಹಾಡಿರುವ ''ಪರಿಚಯವೇ ಇಲ್ಲದ ಪರಿಣಾಮ ನಿನ್ನದು...'' ಹಾಡನ್ನ ಕೇಳ್ಕೊಂಡ್ ಬನ್ನಿ...
ಪರಿಚಯವೇ
ಇಲ್ಲದ
ಪರಿಣಾಮ
ನಿನ್ನದು
ಪರಿಮಿತಿಯೇ
ಇಲ್ಲದ
ಪರದಾಟ
ನನ್ನದು
ಇರು
ಇರು
ಇರು
ಚೂರು
ಜೊತೆಗಿರು
ಕನಸಿವೆ
ನೂರಾರು
ನಗು
ನಗು
ನಗು
ನೀನು
ನಗದಿರೆ
ಬೆಳಕಿಗೂ
ಬೇಜಾರು....
ಸೆಳೆತವು
ಅತಿಯಾಗಿರುವಾಗ
ಉಳಿಯುವ
ಸ್ಥಿತಿ
ಎಲ್ಲಿದೆ
ಹೇಳು
ಒಲವಿನ
ಅಲೆಯಲ್ಲಿ
ಸಿಲುಕುವುದೇ
ಮೇಲು...
ನಡೆಯುವ
ಬರಿಗಾಲಿಗೆ
ಈಗ
ಎಡವಿದೆ
ಸಿಹಿ
ಮಿಂಚಿನ
ಬಳ್ಳಿ
ಬಿದ್ದರೆ
ನಾನೀಗ
ನಿನ್ನದೇ
ತೋಳಲ್ಲಿ....
ಮುತ್ತಿನ
ರುಜು
ಒತ್ತಿದ
ಮೇಲೂ,
ಸಭ್ಯನ
ತರ
ನೋಡುವೆ
ಏಕೆ
ಅಪಹರಿಸುವ
ಮುನ್ನ
ಅನುಮತಿಯೂ
ಬೇಕೆ?
ಇದಕ್ಕಿಂತಲೂ
ಚೆಂದದ
ಕಾರಣ
ಸಿಗುವುದೇ
ಬದುಕಲು?
ಶುರು
ಶುರು
ಶುರು
ಆಗ
ಪ್ರಕರಣ
ತಡೆಯಲು
ನಾನ್ಯಾರು?
ಇರು
ಇರು
ಇರು
ಚೂರು
ಜೊತೆಗಿರು
ಕನಸಿವೆ
ನೂರಾರು