Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ಮುಂಗಾರು ಮಳೆ -2 "ಸರಿಯಾಗಿ ನೆನಪಿದೆ" ಜಯಂತ್ ಕಾಯ್ಕಿಣಿ ಯವರ ಸಾಹಿತ್ಯ - ನನ್ನ ಧಾಟಿಯಲ್ಲಿ ಜಯಂತ್ ಕಾಯ್ಕಿಣಿಯವರಿಗೆ ಬರೆದಿರುವೆ. ನನ್ನ ಗುರುಗಳಾದ ಜಯಂತ್ ಕಾಯ್ಕಿಣಿಯವರಿಗೆ ತಲುಪಿಸಿ ಎಂದು ಹರ್ಷವರ್ಧನ್ ಎಂಎಸ್ ಅವರು ಬರೆದಿರುವ ಸಾಲುಗಳು ಇಲ್ಲಿವೆ.
ಈ ಗೀತೆಯ ಮೇಕಿಂಗ್ ಹಾಗೂ ಸಾಹಿತ್ಯ ಇರುವ ವಿಡಿಯೋ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯ, ಇದನ್ನು ಗಣೇಶ್ ಕೂಡಾ ಹಂಚಿಕೊಂಡಿದ್ದಾರೆ. ಆದರೆ, ಅನೇಕ ಬಾರಿ ಗೀತ ಸಾಹಿತ್ಯ ರಚನೆಗಾರರ ಹೆಸರು ನಾಪತ್ತೆಯಾಗಿರುತ್ತದೆ. ವಿಡಿಯೋ ಮೇಕಿಂಗ್ ಇರಲಿ, ಆಡಿಯೋ ಕವರ್ ಇರಲಿ.[ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']
ಇಂಥ ಸಂದರ್ಭದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರನ್ನು ಮಾನಸ ಗುರುಗಳಾಗಿ ಸ್ವೀಕರಿಸಿರುವ ಅನೇಕ ಯುವ ಪ್ರತಿಭೆಗಳು ಈ ಗೀತೆಯ ಮೂಲಕ ಕಾಯ್ಕಿಣಿ ಅವರಿಗೆ ಗುರು ಕಾಣಿಕೆ ನೀಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ['ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ]
ಹರ್ಷವರ್ಧನ್ ಅವರು ಈ ಚಿತ್ರದ ಹಾಡಿನ ಸಾಹಿತ್ಯಕ್ಕಿಂತ ಗುರುಗಳಿಗೆ ನಮನ ಎನ್ನಬಹುದು.
ಹಿತವಾಗಿದೆ
ಈ
ಹಾಡು
ನನಗೆ
ಇದಕ್ಕೆಲ್ಲ
ಕಾರಣ
ನಿಮ್ಮ
ಬರವಣಿಗೆ
ಸ್ವರಗಳ
ಪ್ರತಿ
ಹೆಜ್ಜೆಯಲ್ಲು
ಹೊಸ
ಬೆಳವಣಿಗೆ
ಪದಗಳ
ಚಿಲುಮೆಗೆ
ಬಣ್ಣವ
ಬೆರಸುತಾ
ಒಲವಾಗುವುದು
ಇನ್ನು
ಖಚಿತ
ಹಿತವಾಗಿದೆ
ಈ
ಹಾಡು
ನನಗೆ
ಇದಕ್ಕೆಲ್ಲ
ಕಾರಣ
ನಿಮ್ಮ
ಬರವಣಿಗೆ
ಮಾತಲ್ಲಿದೆ
ಬೆಲ್ಲದ
ಅಚ್ಚು
ನೀವೇ
ನನ್ನ
ಭಾಷೆಯ
ನಂಟು
ಮನದಲ್ಲಿದೆ
ಸಾಹಿತ್ಯದ
ಹುಚ್ಚು
ನೀವೇ
ನನ್ನ
ಕಾವ್ಯದ
ನಿಘಂಟು
ಹೃದಯದಲ್ಲಿದೆ
ಎಲ್ಲಾ
ವಿಷಯ
ಬರಹದಲ್ಲಿ
ಹರಿಯುತಿಹುದು
ಕನ್ನಡದ
ಜಲಾಶಯ
ಬರೆಯುವ
ಪ್ರತಿ
ಅಕ್ಷರವು
ನಿಮ್ಮನ್ನೇ
ನೆನೆಯುತಾ
ಬಲವಾಗುವುದು
ಇನ್ನು
ಖಚಿತ
ಹಿತವಾಗಿದೆ
ಈ
ಹಾಡು
ನನಗೆ
ಇದಕ್ಕೆಲ್ಲ
ಕಾರಣ
ನಿಮ್ಮ
ಬರವಣಿಗೆ
ನಿಮ್ಮ
ಯೋಚನೆಗೆ
ಜೊತೆಯಾಗಿದೆ
ಇಳಿಸಂಜೆಯ
ಅಳವಡಿಕೆ
ನಿಮ್ಮ
ಭೇಟಿಯಾಗದ
ನನ್ನ
ಜೀವನ
ಕನಸಲ್ಲೇ
ಕೊನೆಯಾದ
ಕನವರಿಕೆ
ಈ
ಹೃದಯಕ್ಕೆ
ಬೇಕಿದೆ
ಸಂಗಮ
ಹುಸಿಯಾದರೆ
ಇನ್ನಿಲ್ಲ
ಸಂಭ್ರಮ
ಮುಗಿಲಿನ
ಮನೆಯಲಿ
ಇಬ್ಬನಿ
ಸಜ್ಜಾಗುತಾ
ಸಂಗೀತದ
ಮಳೆಯಾಗುವುದು
ಇನ್ನು
ಖಚಿತ
ಹಿತವಾಗಿದೆ
ಈ
ಹಾಡು
ನನಗೆ
,
ಇದಕ್ಕೆಲ್ಲ
ಕಾರಣ
ನಿಮ್ಮ
ಬರವಣಿಗೆ
...
-ಹೃದಯದಿಂದ
ಹರ್ಷ