Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಸಾಮರಸ್ಯ ಗೀತೆ
ಒಕ್ಕಲಿಗ ಹಾಗೂ ಲಿಂಗಾಯತ ಸ್ವಾಮಿಜಿಗಳು ತಮ್ಮ-ತಮ್ಮ ಜಾತಿ ನಾಯಕರ ಪರ ಹೋರಾಟಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಒಂದು ಹಾಡನ್ನು ಖಂಡಿತ ನೆನೆಯಲೇ ಬೇಕು. ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ಸತ್ಯ ಹರಿಶ್ಚಂದ್ರ' ಚಿತ್ರದ ಗೀತೆ.
1965ರಲ್ಲಿ ತೆರೆಕಂಡ 'ಸತ್ಯ ಹರಿಶ್ಚಂದ್ರ' ಚಿತ್ರದ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ, ಕುಣಿಯದವರುಂಟೆ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿದ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡಾಗಿ ಎಲ್ಲರಲ್ಲೂ ಸಾಮರಸ್ಯ ಮೂಡಿಸುತ್ತಿದೆ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಎಲ್ಲರನ್ನೂ ಸೆಳೆದಿದ್ದಾರೆ. ವಿಡಿಯೋ ನೋಡುತ್ತಾ ದಿದ್ದಿರಿ ದಿದ್ದಿರಿ ಎಂದು ಹಾಡು ಕುಣಿಯಿರಿ.
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ
ಹಹಹಹಾ
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹೇ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಿಲಕ
ಇಟ್ಟರೆ
ಸ್ವರಗವು
ಸಿಗದು
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ತಿಲಕ
ಇಟ್ಟರೆ
ಸ್ವರಗವು
ಸಿಗದು
ವಿಭೂತಿ
ಬಳಿದರೆ
ಕೈಲಾಸ
ಬರದು
ವಿಭೂತಿ
ಬಳಿದರೆ
ಕೈಲಾಸ
ಬರದು
ಇಟ್ಟ
ಗಂಧಾ
ಬೂದಿ
ನಾಮ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಇಟ್ಟ
ಗಂಧಾ
ಬೂದಿ
ನಾಮ
ಕತ್ತ
ಕತ್ತಲು
ನಿರನಾಮಾ..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಸೈವರಿಗೆಲ್ಲಾ
ಸಿವದೊಡ್ಡೋನು
ಹೆ
ಹೆ
ಹೆಹೆ
ಹೆ
ಹೆ
ಹೆಹೆ
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಹೊ
ಹೊ
ಹೊಹೊ
ಹೊ
ಹೊ
ಹೊಹೊ
ಸೈವರಿಗೆಲ್ಲಾ
ಸಿವದೊಡ್ಡೋನು
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಉತ್ತಮ
ಮಧ್ಯಮ
ಅಧಮರೆಲ್ಲರು
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಉತ್ತಮ
ಮಧ್ಯಮ
ಅಧಮರೆಲ್ಲರು
ಸತ್ತಮೇಲೆ
ಸಮರಾಗ್ತಾರು..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ಏಯ್..
ಮಸಣದಲ್ಲಿ
ಈ
ವೀರಬಾಹುವ
ಮಸಣದಲ್ಲಿ
ಈ
ವೀರಬಾಹುವ
ಕೈಯ
ಮೇಲ್ಗಡೆ
ಬೂದಿಯಾಗ್ತರು
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ...