Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿಎನ್ನೆಸ್ ಅವರ ಕಾಫಿತೋಟದ ಸಾಹಿತ್ಯಕ್ಕೆ ಸಂಗೀತ ನೀಡಿ
ಟಿ.ಎನ್ ಸೀತಾರಾಮ್ ಅವರ ಹೊಚ್ಚ ಹೊಸ ಚ್ಚಿತ್ರ ಕಾಫಿತೋಟದ ಪ್ರೋಮೋಷನಲ್ ಗೀತೆಗೆ ಹೊಸ ಸಂಗೀತಗಾರ, ಹಾಡುಗಾರರನ್ನು ಹುಡುಕಲಾಗುತ್ತಿದೆ. ಚಿತ್ರತಂಡ ನೀಡಿರುವ ಸಾಹಿತ್ಯಕ್ಕೆ ಸಂಗೀತವನ್ನು ಅಳವಡಿಸಿ ನಮ್ಮ ಇಮೇಲ್ [email protected]ಗೆ ಕಳಿಸಿ.
ಟಿ.ಎನ್ ಸೀತಾರಾಮ್ ಅವರ ಹೊಚ್ಚ ಹೊಸ ಚ್ಚಿತ್ರ ಕಾಫಿತೋಟದ ಪ್ರೋಮೋಷನಲ್ ಗೀತೆಗೆ ಹೊಸ ಸಂಗೀತಗಾರ, ಹಾಡುಗಾರರನ್ನು ಹುಡುಕಲಾಗುತ್ತಿದೆ. ಚಿತ್ರತಂಡ ನೀಡಿರುವ ಸಾಹಿತ್ಯಕ್ಕೆ ಸಂಗೀತವನ್ನು ಅಳವಡಿಸಿ ನಮ್ಮ ಇಮೇಲ್ [email protected]ಗೆ ಕಳಿಸಿ. ದಯಮಾಡಿ ನಿಮ್ಮ ಆಡಿಯೋನ ಡೌನ್ಲೋಡ್ ಮಾಡಬಲ್ಲ ಲಿಂಕ್ ಮಾಡಿ ಕಳಿಸಿ, ದೊಡ್ಡ ಫೈಲ್ ನಮ್ಮ ಈಮೇಲ್ ಗೆ ತಲುಪುವುದಿಲ್ಲ. ಕಡೆಯ ದಿನಾಂಕ ಮಾರ್ಚ್ 6, 2017.
ಈ
ಚಿತ್ರಕ್ಕೆ
ಅನೂಪ್
ಸೀಳಿನ್,
ಮಿಥುನ್
ರವರು
ಬೇರೆ
ಹಾಡುಗಳನ್ನು
ಮಾಡಿದ್ದಾರೆ...ಆದರೆ
ಒಂದು
promotional
song
ನಿಮ್ಮಲ್ಲಿ
ಆಯ್ಕೆಯಾದವರು
ನೀವು
ಸಂಯೋಜನೆ
ಮಾಡಿ
ಹಾಡಬಹುದು...
ಕಾಫಿತೋಟ
ಚಿತ್ರಕ್ಕೆ
ಅನೂಪ್
ಸೀಳಿನ್
ಸಂಗೀತ
ನಿರ್ದೇಶಕ...ಆದರೆ
ಒಂದು
ಹಾಡನ್ನು
ನಿಮ್ಮಲ್ಲಿ
ಒಬ್ಬರು
ಸಂಯೋಜಿಸಿ
ಹಾಡಬೇಕೆಂದು
ನಮ್ಮ
ಇಷ್ಟ...ಆ
ಸ್ಪರ್ಧೆಯ
ವಿವರಗಳು
ಕೆಳಕಂಡ
ವಿಡಿಯೋದಲ್ಲಿ
ಇದೆ...
ಇವೆಲ್ಲವನ್ನೂ ನಮ್ಮ ಪರವಾಗಿ ನಡೆಸಿಕೊಡುವವರು 'ರೇಡಿಯೋ ಮಿರ್ಚಿ'ಯವರು...ಅಲ್ಲೂ ಕೂಡ ನೀವು ವಿವರಗಳನ್ನು ಕೇಳಬಹುದು. ದಯವಿಟ್ಟು ಸ್ನೇಹಿತರೆಲ್ಲರೂ ಈ ಲಿಂಕ್ ಶೇರ್ ಮಾಡಿ, ಉಪಕರಿಸಿ..ಎಂದು ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ
ಬದುಕು
ಯಾರೋ
ಎಂದೋ
ಸುಮ್ನೆ
ತೆಗೆದಾ
ವಿಚಿತ್ರ
Selfie!
ಈಗೆದಕು
ಚಿಂತೆ
ಬೇಡ
ಬನ್ನಿ
ಕುಡಿಯುವ
ಚುಚುರು
ಕಾಫಿ!!
ಯಾವ
ತೋಟದ
ಕಾಫಿ
ಬೀಜ
ಯಾವ
ಕಪ್ಪಿನ
ಕಾಫಿ
ಆಗುವುದೋ!
ನಾವೆಂದೋ
ಮಾಡಿದ
ತಪ್ಪುಗಳಲಿ
ಯಾವ
ತಪ್ಪಿಗೆ
ಮಾಫಿ
ಆಗುವುದೋ?!
ಈ ಬದುಕು ಯಾರೋ ಎಂದೋ
ಸುಮ್ನೆ
ತೆಗೆದಾ
ವಿಚಿತ್ರ
Selfie!
ಈಗೆದಕು
ಚಿಂತೆ
ಬೇಡ
ಬನ್ನಿ
ಕುಡಿಯುವ
ಚುಚುರು
ಕಾಫಿ!!
ಹೇಳಲಾಗದಂಥ ಗುಟ್ಟು ಇಲ್ಲಿ ಯಾರಿಗ್ಯಾರುಂಟು?
ಪಾಳು
ಭಾವಿಯ
ಆಳದಲ್ಲಿ
ಬೊಗಸೆಯಷ್ಟು
ನೀರುಂಟು
ಯಾವ
ತೋಟದ
ನಾರಿಕೇಳ
ಯಾವ
ಕಲ್ಲಲಿ
ಚಟ್ನಿಯಾಗುವುದೋ?!
ಈ ಒಟ್ಟು ಬದುಕು ಕಾನೊನ್ ಪ್ರಕಾರ
ಯಾವ
ಹೊತ್ತಿಗೆ
ಅರ್ಥವಾಗುವುದೋ?!
-ಯೋಗರಾಜ್
ಭಟ್