For Quick Alerts
For Daily Alerts
Don't Miss!
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖುಷ್ಬು ಸಹೋದರನ 'ಜನನಿ' ಕಡೆಗೂ ತೆರೆಗೆ
News
oi-Rajendra Chintamani
By Rajendra
|
ದಕ್ಷಿಣದ ಜನಪ್ರಿಯ ತಾರೆ ಖುಷ್ಬು ಸಹೋದರ ಶಿವ ಅಲಿಯಾಸ್ ಅಬ್ದುಲ್ಲಾ ಅಭಿನಯದ ಚೊಚ್ಚಲ ಚಿತ್ರ 'ಜನನಿ' ಈ ವಾರ ಬಿಡುಗಡೆಯಾಗುತ್ತಿದೆ. ದಿವಂಗತ ನಿರ್ಮಾಪಕ ಚಂದೂಲಾಲ್ ಜೈನ್ ಅವರ ಮಗ ಸಿ.ರಾಜಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಕೆ.ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.
ಮಾತೃವಾತ್ಸಲ್ಯ ಪ್ರಧಾನವಾದ ಈ ಚಿತ್ರದ ಮುಖ್ಯಪಾತ್ರದಲ್ಲಿ ದಕ್ಷಿಣಭಾರತದ ಖ್ಯಾತ ತಾರೆ ಖುಷ್ಬು ಅಭಿನಯಿಸಿದ್ದಾರೆ. ಶಿವ, ವಿಬಾ, ಜಯಸುಧಾ, ಪ್ರಕಾಶ್ ರೈ, ಕಾಶಿ, ಅಶೋಕ್ ಮುಂತಾದವ ತಾರಾಬಳಗವಿರುವ ಈ ಚಿತ್ರಕ್ಕೆ ಅಲಿ ಸಂಗೀತ ಸಂಯೋಜಿಸಿದ್ದಾರೆ.
ರಾಜಕುಮಾರ್ ನಿರ್ದೇಶಿಸುತ್ತಿರುವ ನಾಲ್ಕನೆಯ ಇದಾಗಿದೆ. ಈ ಹಿಂದೆ ಅವರು ಸಂಗ್ರಾಮ, ಅಭಿಜಿತ್ ಮತ್ತು ಯುದ್ಧಕಾಂಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಜಾಲಿಬಾಸ್ಟಿನ್ ಸಾಹಸ, ಕೆ.ಕಲ್ಯಾಣ್, ಎಸ.ಮೋಹನ್ ಗೀತರಚನೆ ಮತ್ತು ಎಸ್.ಮೋಹನ್ ಸಂಭಾಷಣೆ 'ಜನನಿ ಚಿತ್ರಕ್ಕಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಧ್ವನಿಸುರುಳಿ audio release ಶಿವ shiva rajkumar ರಾಜಕುಮಾರ್ ಪ್ರಕಾಶ್ ರೈ prakash raj ಖುಷ್ಬು ಲಹರಿ ಆಡಿಯೋ lahari ಜನನಿ ಅಬ್ದುಲ್ಲಾ kushboo abdulla rajakumar janani
Monday, March 1, 2010, 12:24 Story first published: Monday, March 1, 2010, 12:24 [IST]
Other articles published on Mar 1, 2010