For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಮೋಹನ್ಲಾಲ್ ಮನೆಯಲ್ಲಿ ಆನೆದಂತ ಪತ್ತೆ
News
oi-Rajendra
By Rajendra
|
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಚ್ಚಿಯ ಕೊಚ್ಚಿನಾಡ್ ಅರಣ್ಯಾಧಿಕಾರಿ ಪೆರಂಬೂರು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯಿದೆ 1972ರಡಿ ಪ್ರಕರಣ ದಾಖಲಾಗಿದೆ.
2010ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮೋಹನ್ಲಾಲ್ ನಿವಾಸದ ಮೇಲೆ ದಾಳಿ ನಡೆಸಿದಾಗ ಆನೆದಂತ ಪತ್ತೆಯಾಗಿತ್ತು. ಪಿಎನ್ ಕೃಷ್ಣಕುಮಾರ್, ಎನ್ ಕೃಷ್ಣಕುಮಾರ್ ಎಂಬ ಎರಡು ಮತ್ತು ಮೂರನೇ ಆರೋಪಿಗಳ ಪ್ರಕಾರ, ಈ ಆನೆದಂತವನ್ನು ಅರಣ್ಯ ಇಲಾಖೆಯ ಅಪ್ಪಣೆ ಮೇರೆಗೆ ಇಟ್ಟುಕೊಳ್ಳಲಾಗಿತ್ತು.
ಇವರಿಬ್ಬರೂ ವಿದೇಶಕ್ಕೆ ಹೋಗುತ್ತಿದ್ದ ಸಲುವಾಗಿ ಆನೆದಂತವನ್ನು ಮೋಹನ್ಲಾಲ್ ಅವರ ವಶಕ್ಕೆ ನೀಡಿ ಹೋಗಿದ್ದರು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಮೋಹನ್ ಲಾಲ್ಗೆ ನೀಡಲಾಗಿತ್ತಂತೆ. ಮೋಹನ್ಲಾಲ್ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸೆಕ್ಷನ್ 44(6)ರಡಿ ಪ್ರಕರಣ ದಾಖಲಿಸಿಕೊಂಡಿದೆ. (ಪಿಟಿಐ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
A case has been registered against Malayalam superstar Mohanlal in connection with seizure of ivory from his house by Income Tax officials in 2010. Forest officials registered the case against Mohanlal and two others, filing the first information report (FIR) before chief judicial magistrate at Perumbavoor on Thursday.
Story first published: Friday, June 15, 2012, 18:06 [IST]
Other articles published on Jun 15, 2012