For Quick Alerts
For Daily Alerts
Don't Miss!
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೂಜಾಗಾಂಧಿ ಬೆವರಿಳಿಸಿದ ರಾಯಚೂರು ತಾಪಮಾನ
News
oi-Rajendra
By Rajendra
|
ಎಸಿ ಸಿಟಿ ಬೆಂಗಳೂರಿನಲ್ಲಿ ಹಾಯಾಗಿದ್ದ ಮುಂಗಾರು ಮಳೆ ಬೆಡಗಿ ಪೂಜಾಗಾಂಧಿ 'ಬಿಸಿ' ಸಿಟಿಗೆ ಭೇಟಿ ಕೊಟ್ಟಿದ್ದೇ ಬೆವತು ಹೋಗಿದ್ದಾರೆ. ರಾಯಚೂರು ತಾಪಮಾನ ಮೊದಲೇ ಜಾಸ್ತಿ. ಇನ್ನು ಹಾಟ್ ಬೆಡಗಿಯರು ಭೇಟಿ ಕೊಟ್ಟರೆ ಇನ್ನೇನಾಗಬೇಡ.
ಪೂಜಾಗಾಂಧಿ ಅವರು ರಾಯಚೂರಿನಲ್ಲಿ ಭಾನುವಾರ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದರು. ಬಿಸಿಬಿಸಿ ಪ್ರಚಾರದ ಜೊತೆಗೆ ಅವರು ಹನಿ ಹನಿ ಬೆವರಿ ಬಳಲಿದರು.
ನಗರದ ಪ್ರಮುಖ ಸ್ಥಳ ಶಂಶಾಲಂ ದರ್ಗಾದ ಒಳಗೆ ಹೋಗಿ ಬರುವಷ್ಟರಲ್ಲಿ ಬಿಸಿಲಿಗೆ ಬಹಳಷ್ಟು ಬೆವೆತು ಹೋಗಿದ್ದರು. ತಮ್ಮ ಕಾರಿನಲ್ಲಿ ಕುಳಿತು ಎಸಿ ಆನ್ ಮಾಡಿಕೊಂಡು ನಿಟ್ಟುಸಿರು ಬಿಟ್ಟರು.
ಒಂದೆರಡು ದಿನ ಬಿಸಿಲಿಗೆ ಹೀಗಾದರೆ ಇನ್ನು ಮುಂದಿನ ಕಥೆ ಏನು ಎಂದು ರಾಯಚೂರು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಸೋತರು ಅಷ್ಟೇ ಗೆದ್ದರೂ ಅಷ್ಟೇ ರಾಯಚೂರು ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: karnataka assembly election ರಾಯಚೂರು ಪೂಜಾಗಾಂಧಿ ಬಿಎಸ್ಆರ್ ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆ bsr congress raichur pooja gandhi
English summary
Kannada actress Pooja Gandhi exhausts in Raichur for extreme hot weather. She is busy in election campaign for BSR Congress party, she is also contesting for Karnataka assembly election 2013.
Story first published: Monday, April 8, 2013, 11:44 [IST]
Other articles published on Apr 8, 2013