Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೌದ್ಧಧರ್ಮ ಅಪ್ಪಿದ ಬೆಂಗಳೂರು ಮೂಲದ ನಟಿ
ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಗಳು ಸ್ವ-ಇಚ್ಛೆಯಿಂದ ಮತಾಂತರಗೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಸಿನಿಮಾ ತಾರೆಗಳಾದ ನಗ್ಮಾ, ನಯನತಾರಾ, ಖುಷ್ಬೂ ಹಾಗೂ ಸಂಗೀತ ನಿರ್ದೇಶಕರಾದ ಯುವನ್ ಶಂಕರ್ ರಾಜಾ, ಎ.ಆರ್.ರೆಹಮಾನ್ ಇವರೆಲ್ಲಾ ಮತಾಂತಗೊಂಡವರೇ.
ಇದೀಗ
ಈ
ಪಟ್ಟಿಗೆ
ಹೊಸದಾಗಿ
ಬೆಂಗಳೂರಿನಲ್ಲೇ
ಹುಟ್ಟಿ
ಬೆಳೆದ
ಆದರೆ
ಕನ್ನಡ
ಚಿತ್ರ
ನಿರ್ಮಾಪಕರ
ಪಾಲಿಗೆ
ಹುಳಿ
ದ್ರಾಕ್ಷಿಯಾದ
ನಟಿ
ರಿಯಾ
ಚಕ್ರವರ್ತಿ.
ಬೆರಳೆಣಿಕೆಯಷ್ಟು
ತೆಲುಗು,
ಹಿಂದಿ
ಚಿತ್ರಗಳಲ್ಲಿ
ರಿಯಾ
ಬಣ್ಣ
ಹಚ್ಚಿದ್ದಾರೆ.
[ಹಿಂದೂ,
ಕ್ರೈಸ್ತ,ಇಸ್ಲಾಂಗೆ
ಮತಾಂತರಗೊಂಡ
ತಾರೆಗಳು]
ಇದೀಗ ರಿಯಾ ಅವರು ಬೌದ್ಧಧರ್ಮವನ್ನು ಅನುಸರಿಸುತ್ತಿದ್ದಾರಂತೆ. ಬೌದ್ಧಧರ್ಮದ ಕಡೆಗೆ ತಾವು ಆಕರ್ಷಿತರಾಗಲು ಕಾರಣ ಏನು ಎಂದರೆ, ಅವರು ಕೊಟ್ಟ ಉತ್ತರ, ಈ ಧರ್ಮ ತಮಗೆ ಸಿಕ್ಕಾಪಟ್ಟೆ ಸಂತೋಷ ಕೊಡುತ್ತಿದೆ. ಜೊತೆಗೆ ಗೆಲುವನ್ನೂ ತಂದುಕೊಡುತ್ತಿದೆ ಎಂದಿದ್ದಾರೆ.
ರಿಯಾ ಅಭಿನಾಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಗೋತಾ ಹೊಡೆಯುತ್ತಾ ಇವರ ವೃತ್ತಿಬದುಕಿನ ಗ್ರಾಫ್ ಸಹ ತಳಕಚ್ಚಿತ್ತು. ಅದೇನು ಅಚ್ಚರಿಯೋ ಏನೋ ಇವರು ಬೌದ್ಧ ಧರ್ಮ ಅನುಸರಿಸಿದ ಬಳಿಕ ವೃತ್ತಿ ಬದುಕಿನಲ್ಲಿ ಒಂಚೂರು ಬದಲಾವಣೆಯೂ ಕಾಣಿಸುತ್ತಿದೆ. ಹಾಗಾಗಿ ಅವರ ಮಾತುಗಳನ್ನು ನಂಬಬಹುದು. (ಏಜೆನ್ಸೀಸ್)