twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು

    By Bharath Kumar
    |

    'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಕನ್ನಡ ಕಲಾಭಿಮಾನಿಗಳ ಮನ ಮುಟ್ಟಿದ ಅದ್ಭುತ ಗೀತೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯಾವ ಘಳಿಗೆಯಲ್ಲಿ ಈ ಹಾಡು ಬರೆದರೋ ಏನೋ ಡಾ.ರಾಜ್ ಮತ್ತು ಅಪ್ಪು ಅಭಿಮಾನಿಗಳಿಗೆ ಇದು ಅಭಿಮಾನದ ಗೀತೆ ಆಗೋಯ್ತು.[ಡಾ.ರಾಜ್ ಹುಟ್ಟುಹಬ್ಬದ ವಿಶೇಷ: 'ರಾಜಕುಮಾರ' ಚಿತ್ರತಂಡದಿಂದ ಬಂಪರ್ ಕೊಡುಗೆ]

    ಇದೀಗ, ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಬೊಂಬೆ ಹೇಳುತೈತೆ' ಹಾಡು, ಅಣ್ಣಾವ್ರ ವರ್ಷನ್ ನಲ್ಲಿ ಬಿಡುಗಡೆಯಾಗಿದೆ. ಅಂದ್ರೆ, ಡಾ.ರಾಜ್ ಅವರ ಅಪರೂಪದ ಫೋಟೋಗಳನ್ನ ಒಳಗೊಂಡಿರುವ ಹೊಸ ಸಾಂಗ್ ರಿಲೀಸ್ ಆಗಿದೆ. 'ಬಂಗಾರದ ಮನುಷ್ಯ'ನ ಬಗ್ಗೆ ನೀವು ನೋಡಿರದ, ತಿಳಿದುಕೊಳ್ಳದ ಅಪರೂಪದ ಫೋಟೋಗಳು ಈ ಹಾಡಿನಲ್ಲಿ ನೋಡಬಹುದು.[ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..]

    Bombe Heluthaithe Rajkumar Version Song Released

    ಅಂದ್ಹಾಗೆ, ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಅವರ ಸಾಹಿತ್ಯ ಬರೆದಿದ್ದು ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಗಾಯಕ ವಿಜಯ ಪ್ರಕಾಶ್ ಅವರ ಸುಮಧರ ಕಂಠದಲ್ಲಿ ಮೂಡಿ ಬಂದಿದೆ....

    English summary
    Bombe Heluthaithe New Song Released for Dr Rajkumar Birthday Specail.
    Monday, April 24, 2017, 18:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X