Don't Miss!
- News Heavy Rain: ಮಳೆ.. ಮಳೆ.. ಭಾರಿ ಮಳೆಗೆ 100 ಜನ ಬಲಿ!
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ತಂಟೆಗೆ ನಾನೇ ಹೋಗಲ್ಲ, ಚಿರಂಜೀವಿ ಸರ್ಜಾ!
ನಟ ಚಿರಂಜೀವಿ ಸರ್ಜಾ ಈಗ ಬದಲಾಗಿದ್ದಾರೆ. ಅವರ ಬದಲಾವಣೆಗೆ ಕಾರಣವಾಗಿರುವುದು ಖಾಕಿ ಖದರ್. ಈ ಹಿಂದೆ ಅವರು 'ದಂಡಂ ದಶಗುಣಂ' ಚಿತ್ರದಲ್ಲಿ ಖಾಕಿ ಖದರ್ ತೋರಿದ್ದರು. ಈ ಬಾರಿ ಮತ್ತೊಮ್ಮೆ 'ಅಯ್ಯ'ನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಮಾಸ್ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ 'ಅಯ್ಯ 2' ಚಿತ್ರದ ಕಥೆ ಇಡೀ ದೇಶಕ್ಕೆ ಅನುಗುಣವಾಗುವಂತಹ ವಿಷಯ ಎನ್ನುತ್ತಾರೆ ಓಂ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ.
ಈ ಚಿತ್ರದಲ್ಲಿ ದೇಶ ಕಾಯುವ ನಾಯಕನಾಗಿ ಚಿರಂಜೀವಿ ಸರ್ಜಾ ಇದ್ದಾರೆ. ಅವರ ಪಾತ್ರದ ಮುಖೇನ ಯುವ ಜನತೆ ದೇಶವನ್ನು ಕಾಪಾಡಿಕೊಳ್ಳಬೇಕೆಂದು ಗಹನವಾದ ವಿಚಾರವನ್ನು ಹೇಳಲಾಗಿದೆ. 'ನನ್ನ ತಂಟೆಗೆ ನಾನೇ ಹೋಗೊಲ್ಲ' ಎಂಬುದು ಚಿತ್ರದ ಅಡಿಬರಹ.
ಚಿಕ್ಕಮಗಳೂರಿನ
ವೈಶಾಲಿ
ದೀಪಕ್
ರಂಗಭೂಮಿಯಲ್ಲಿ
ಸಾಕಷ್ಟು
ಪಳಗಿರುವ
ಕಲಾವಿದ.
ಅವರು
ಇದೇ
ಮೊದಲ
ಕನ್ನಡ
ಸಿನಿಮಾದಲ್ಲಿ
ಅಭಿನಯಿಸುತ್ತಿದ್ದಾರೆ.
ಓಂ
ಪ್ರೊಡಕ್ಷನ್
ಅಡಿಯಲ್ಲಿ
ಎ
ಎಂ
ಉಮೇಶ್
ರೆಡ್ಡಿ
ಅವರ
ನಿರ್ಮಾಣದ
ಚಿತ್ರಕ್ಕೆ
ಎಂ
ಎಸ್
ರಮೇಶ್
ಅವರ
ಸಂಭಾಷಣೆ,
ಅರ್ಜುನ್
ಜನ್ಯ
ಅವರ
ಸಂಗೀತ,
ರಾಜೇಶ್
ಕಟ್ಟ
ಅವರ
ಛಾಯಾಗ್ರಹಣ,
ರವಿ
ವರ್ಮ
ಅವರ
ಸಾಹಸ,
ಸರಿಗಮ
ವಿಜಿ
ಅವರ
ಸಹಾಯಕ
ನಿರ್ದೇಶನ,
ಗೋವರ್ಧನ್
ರೆಡ್ಡಿ
ಅವರ
ಸಂಕಲನ
ಇದೆ.
(ಒನ್ಇಂಡಿಯಾ
ಕನ್ನಡ)