Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರಾಮಾ ಚಿತ್ರದಲ್ಲಿ ಧಾರ್ಮಿಕ ನಿಂದನೆ ಸರೀನಾ ಭಟ್ರೇ?
ಚಿತ್ರದಲ್ಲಿ
ಬರುವ
ಒಂದು
ಸನ್ನಿವೇಶ.
ಆತ
ಫುಲ್
ಟೈಟ್
ಆಗಿರುತ್ತಾನೆ.
ತನ್ನ
ಕಾಲೇಜು
ಪ್ರಿನ್ಸಿಪಾಲರ
ತಲೆ
ಬೋಳಿಸಲು
ರೆಡಿಯಾಗಿ
ಬಂದಿರುತ್ತಾನೆ.
ಆಗ
ಇನ್ನೇನು
ತಲೆಗೆ
ಮಿಷಿನ್
ಆಡಿಸಬೇಕು
ಎನ್ನುವ
ಹೊತ್ತಿಗೆ..
"ಇನ್
ಮುಂದೆ
ತಿರುಪತಿಗೆ
ಹೋಗೋ
ಬದಲು
ನನ್
ಹತ್ರಾನೇ
ಬರ್ಬೇಕು.
ಹಾಗ್
ಬೋಳಸ್ತೀನಿ
ನೋಡು
ಸತೀಸಾ.."
ಹೀಗೊಂದು
ಡೈಲಾಗ್
ಹೇಳುತ್ತಾನೆ
ನಾಯಕ
ಯಶ್.
ವಾಟ್ ನಾನ್ ಸೆನ್ಸ್ ದಿಸ್ ಈಸ್ ಭಟ್ರೇ. ದೇವರಲ್ಲಿ ನಮಗೂ ನಂಬಿಕೆಯಿದೆ ನಿಮಗೂ ನಂಬಿಕೆಯಿದೆ.
*
ಚಿತ್ರದಲ್ಲಿ
ಬರುವ
ಈ
ಡೈಲಾಗು
ಎಷ್ಟರ
ಮಟ್ಟಿಗೆ
ಸರಿ?
*
ಚಿತ್ರದಲ್ಲಿನ
ಈ
ಸನ್ನಿವೇಶಕ್ಕೆ
ಇಂಥಹ
ಸಂಭಾಷಣೆ
ಬಳಸಿದ್ದು
ಸರೀನಾ
ಅಥವಾ
ಅಂಥದೊಂದು
ಡೈಲಾಗ್
ಬೇಕಿತ್ತಾ?
*
ಇದನ್ನು
ನಾವು
ದೇವರ
ಹಾಗೂ
ಧಾರ್ಮಿಕ
ನಿಂದನೆ
ಎನ್ನಬಹುದಾ?
*
ಸೆನ್ಸಾರ್
ಮಂಡಳಿ
ಇದನ್ನು
ಹೇಗೆ
ಓಕೆ
ಮಾಡಿತು?
*
ಸಾಮಾಜಿಕ
ಕಳಕಳಿ
ಇರುವ
ನೀವು
ತಿರುಪತಿ
ದೇವರಿಗೆ
ಮುಡಿ
ಕೊಡುವ
ಶಾಸ್ತ್ರವನ್ನು
ಅಲ್ಲಗಳೆದದ್ದಾದರೂ
ಏಕೆ?
ತಮಾಷೆ ಮತ್ತು ವ್ಯಂಗ್ಯದ ಹೆಸರಲ್ಲಿ ದೇವರಿಗೆ ಸಂಬಂಧಿಸಿದ ತಮಾಷೆ ಮಾಡುವುದು ಎಷ್ಟೆಂದರೂ ಸರಿಯಲ್ಲ. ಭಟ್ಟರಿಗೆ ಈ ಮಾತು ಕೇಳುತ್ತಿದೆ ಎಂದುಕೊಳ್ಳುತ್ತೇವೆ.
ಡ್ರಾಮಾ ಚಿತ್ರ ವಿಮರ್ಶೆ.