Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಾತಂತ್ರೋತ್ಸವ ದಿನದಂದು 'ಗಾಂಧೀಜಿ ಕನಸು' ನನಸು
ಗ್ರಾಮ ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ರಾಷ್ಟ್ರಪಿತ ಮಹಾತ್ಮಾಗಾಂಧಿ ಕಂಡ ಕನಸುಗಳಲ್ಲೊಂದು. ಗ್ರಾಮಗಳು ಅಭಿವೃದ್ಧಿಯಾಗದ ಹೊರತು ದೇಶ ಪ್ರಗತಿ ಹೊಂದಲಾರದು. ಈ ಬಗ್ಗೆ ಜನರು ಜಾಗೃತರಾಗಬೇಕು ಎಂಬ ಸಂದೇಶ ಹೊತ್ತ ಚಿತ್ರ 'ಗಾಂಧೀಜಿ ಕನಸು' ಇದೇ ತಿಂಗಳ ಆಗಸ್ಟ್ 15ರ ಸ್ವಾತಂತ್ರೋತ್ಸವದಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಶ್ರೀ
ಚೌಡೇಶ್ವರಿ
ಫಿಲಂನ
ಲಾಂಛನದಲ್ಲಿ
ನಿರ್ಮಾಣವಾಗುತ್ತಿರುವ
ಈ
ಚಿತ್ರಕ್ಕೆ
ರಮೇಶ್
ಎಸ್.
ಪರವಿನಾಯ್ಕರ್
ಕಥೆ,
ಚಿತ್ರಕಥೆ
ಬರೆದು
ನಿರ್ಮಾಣದ
ಜೊತೆ
ನಿರ್ದೇಶಿಸುತ್ತಿದ್ದಾರೆ.
ಆರ್.ಗಿರಿ
ಛಾಯಾಗ್ರಹಣ,
ಗುರುರಾಜ
ಹೊಸಕೋಟೆ
ಸಂಗೀತ,
ಮನು
ಸಂಭಾಷಣೆ,
ಸಿದ್ದು
ನರಗುಂದ,
ಗುರುರಾಜ
ಹೊಸಕೋಟೆ,
ಸಾಹಿತ್ಯ,
ಮದನಹರಿಣಿ
ನೃತ್ಯ
ನಿರ್ದೇಶನ,
ಈಶ್ವರ್
ಸಂಕಲನ
ಈ
ಚಿತ್ರಕ್ಕಿದೆ.
ಈ ಹಿಂದೆ 7-8 ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್.ಎಸ್.ಪರವಿ ನಾಯ್ಕರ್ ನಿರ್ಮಾಣದ ಜೊತೆ ನಿರ್ದೇಶನ ಮಾಡಿರುವ ಚಿತ್ರ ಗಾಂಧೀಜಿ ಕನಸು. ಗಾಂಧೀಜಿಯವರ ಚಳವಳಿ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದಂಥ ನೈಜ ಘಟನೆಗಳನ್ನು ಈ ಚಿತ್ರಕ್ಕೆ ಕಥಾ ವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ.
ರಮೇಶ್ ರೂಪಿತ, ಎಂ.ಎನ್. ಲಕ್ಷ್ಮಿದೇವಿ, ಬ್ಯಾಂಕ್ ಜನಾರ್ಧನ್, ಹೊನ್ನಾವಳ್ಳಿ ಕೃಷ್ಣ, ರೇಖಾದಾಸ್, ಎಂ.ಎಸ್. ಉಮೇಶ್, ಸಚಿವರುಗಳಾದ ಎಸ್. ಆರ್. ಪಾಟೀಲ್, ಹೆಚ್.ಕೆ. ಪಾಟೀಲ್, ಮಾಜಿ ಸಚಿವ ಆರ್. ತಿಮ್ಮಾಪುರ್ ಹಾಗೂ ಎಸ್.ಬಿ. ನಂಜಯನ್ ಮಠ್ ತಾರಾ ಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)