Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!
'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಎಲ್ಲಿ ನೋಡಿದ್ರೂ ಹುಚ್ಚ ವೆಂಕಟ್ ರದ್ದೇ ಮಾತು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗಾಯಕ ರವಿ ಮುರೂರು ಮೇಲೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದು ಸರಿ ಅಂತ ಅನೇಕರು ಒಂದ್ಕಡೆ ವಾದ ಮಾಡ್ತಿದ್ರೆ, ಇನ್ನೊಂದ್ಕಡೆ ಹುಚ್ಚ ವೆಂಕಟ್ ಕಿವಿ ಹಿಂಡುವವರೂ ಇದ್ದಾರೆ ಸ್ವಾಮಿ.
ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್ ಬಗ್ಗೆ ಚರ್ಚೆ ಅತಿರೇಕಕ್ಕೆ ಏರಿದೆ. ಇದುವರೆಗೂ ಹುಚ್ಚ ವೆಂಕಟ್ ಗೆ ಜೈ ಜೈ ಅನ್ನುವವರ ಸಂಖ್ಯೆ ಹೆಚ್ಚಿತ್ತು. ಇದೀಗ ಹುಚ್ಚ ವೆಂಕಟ್ ವಿರುದ್ಧ ತೊಡೆ ತಟ್ಟುವ ಮಂದಿ ಜಾಸ್ತಿಯಾಗ್ತಿದ್ದಾರೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]
ಹುಚ್ಚ ವೆಂಕಟ್ ಗೆ ಜನಸಾಮಾನ್ಯರು ನೀಡಿರುವ ಮಾತಿನ ಪೆಟ್ಟು ಫೋಟೋ ಸಮೇತ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....
ಹುಚ್ಚ ವೆಂಕಟ್ ಸೇನೆ ಏನ್ಮಾಡ್ತಿದೆ?
ಗಾಯಕ ರವಿ ಮುರೂರು ಮೇಲೆ ದ್ವೇಷ ಸಾಧಿಸುವ ಬದಲು ಅತ್ಯಾಚಾರ ಮಾಡುವವರನ್ನ ಹುಚ್ಚ ವೆಂಕಟ್ ಸೇನೆ ಹಿಡಿಯಲಿ ಅನ್ನೋದು ವೀಕ್ಷಕರ ಆಗ್ರಹ. {Image Courtesy - TROLL BENGALURU} [ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?]
ನಿಜವಾದ ಹುಚ್ಚ
''ಬಿಗ್ ಬಾಸ್' ಮನೆಯಲ್ಲಿ ಹುಚ್ಚಾಟ ಪ್ರದರ್ಶನ ಮಾಡಿ ಹುಚ್ಚ ವೆಂಕಟ್ ನಿಜವಾದ ಹುಚ್ಚ ಅಂತ ಪ್ರೂವ್ ಮಾಡಿದ್ದಾರೆ!''{Image Courtesy - TROLL BENGALURU} [ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಪೊಗರು ಎಷ್ಟಿರಬೇಕು?]
ಸುದೀಪ್ ಗೆ ಜೈಕಾರ
ರವಿ ಮುರೂರು ಮಗಳಿಗೆ ಕ್ಷಮೆ ಕೇಳಿ ಸಮಾಧಾನ ಹೇಳಿದ ಸುದೀಪ್ ಗೆ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ.{Image Courtesy - TROLL BENGALURU}
ಜನ ಮರುಳೋ....ಜಾತ್ರೆ ಮರುಳೋ..?
ಹುಚ್ಚ ವೆಂಕಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸುವವರೂ ಇದ್ದಾರೆ.{Image Courtesy - TROLL BENGALURU}
ಹುಚ್ಚ ವೆಂಕಟ್ ಮನಸ್ಸು ಒಳ್ಳೆಯದ್ದೇ.!
ಹುಚ್ಚ ವೆಂಕಟ್ ರವರ ಕೆಲ ಮಾತುಗಳು ಅವರ ಮುಗ್ಧ ಮನಸ್ಸಿನ ಪ್ರತಿಬಿಂಬ.{Image Courtesy - TROLL BENGALURU}
ಚಪ್ಪಲಿ ಹೊತ್ತು ನಿಂತ ಹುಚ್ಚ ವೆಂಕಟ್.!
ಇತರರಿಗೆ ಅಹಂಕಾರ ತೋರಿಸಿದರೂ, ತಮ್ಮ ತಂದೆ ವಿಚಾರ ಬಂದಾಗ ಹುಚ್ಚ ವೆಂಕಟ್ ಶಿಕ್ಷೆ ಅನುಭವಿಸಿ ಅನೇಕರ ಹೃದಯ ಗೆದ್ದರು.{Image Courtesy - TROLL BENGALURU}