twitter
    For Quick Alerts
    ALLOW NOTIFICATIONS  
    For Daily Alerts

    ಹೌದು ಸಾರ್, ದುಡ್ ಕೊಟ್ರೆ ಯಾರ್ ಬೇಕಾದ್ರೂ ಬರ್ತಾರೆ!

    By ಜೀವನರಸಿಕ
    |

    ಗಾಂಧಿನಗರದಲ್ಲಿ ನೀವು ಒಂದ್ ಸ್ವಲ್ಪ ಅಲೆದಾಡ್ತಿದ್ರೆ ಹೀಗೊಂದು ಮಾತು ಒಂದಲ್ಲ ಒಂದು ಕಡೆ ಖಂಡಿತಾ ನಿಮ್ ಕಿವಿಗೆ ಬಿದ್ದಿರುತ್ತೆ.

    ನಿರ್ದೇಶಕರೊಬ್ಬರು ಒಂದು ಸುಂದರವಾದ ಕಥೆಯನ್ನ ಮಾಡಿಕೊಂಡು ಕನ್ನಡದ ಸ್ಟಾರ್ ನಟರೊಬ್ಬರ ಮುಂದೆ ನಿಂತಿದ್ದಾರೆ. ಕಥೆ ಹೇಳೋಣ ಅಂದ್ರೆ ಅ ಸ್ಟಾರ್ ಸಿಕ್ಕಾಪಟ್ಟೆ ಬ್ಯುಸಿ. ಹಾಗೆ ನೋಡಿದ್ರೆ ಆ ಸ್ಟಾರ್ ಅವ್ರು ಬಿಲ್ಡಪ್ ಕೊಡುವಷ್ಟು ಯಾವುದರಲ್ಲೂ ಬ್ಯುಸಿ ಇಲ್ಲ. ಅದ್ರೆ ಬ್ಯುಸಿ ಇಲ್ಲ ಅಂತ ಅನ್ನಿಸಿಕೊಂಡ್ರೆ ಎಲ್ಲಿ ನಮ್ಮ ಮಾರ್ಕೆಟ್ ಹೊರಟು ಹೋಗುತ್ತೋ ಅನ್ನೋ ಭಯ ಕೆಲವು ಹೀರೋಗಳಿಗೆ.

    It's all about money in Kannada film industry

    ಕಥೆ ಕೇಳೋಕೂ ಮೊದ್ಲೇ ಪ್ರೊಡ್ಯೂಸರ್ ಇದ್ದಾರಾ? ಅಂತ ಖಡಕ್ಕಾಗಿ ಕೇಳಿದ್ದಾರೆ ಆ ನಟ. ಹಂ ಸರ್ ಸಿಕ್ಕಿದ್ದಾರೆ ಅವ್ರಿಗೂ ನಿಮ್ ಸಿನಿಮಾ ಮಾಡೋ ಕನಸು ಇದೆಯಂತೆ ಆದ್ರೆ.. ಆದ್ರೆ ಸ್ವಲ್ಪ ಕಡಿಮೆ ಬಜೆಟ್ಟಲ್ಲಿ ಸಿನಿಮಾ ಮಾಡು ಅಂತಿದ್ದಾರೆ. ನೀವ್ ಒಪ್ಪಿದ್ರೆ ರಿಚ್ಚಾಗಿ ಮಾಡೋಣ ಸರ್ ಅಂತ ನಿರ್ದೇಶಕರು ಕೈ ಹಿಸುಕಿಕೊಂಡಿದ್ದಾರೆ.

    ಇದ್ಯಾಕೋ ಗಿಟ್ಟೋ ಗಿರಾಕಿಯಲ್ಲ ಅಂತ ಆ ಹೀರೋ ಕಥೆಯನ್ನೂ ಕೇಳದೆ ನಿರ್ದೇಶಕರನ್ನ ವಾಪಸು ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಗೆ ಕಥೆ ಮುಗೀತು.

    ಕಲರ್ಸ್ ಕನ್ನಡದಲ್ಲಿ ಕನ್ನಡದ ಮೋಹಕತಾರೆ ರಮ್ಯಾ ಒಂದು ದಿನದಲ್ಲಿ ಗಿಟ್ಟಿಸಿದ್ದು 12-13 ಲಕ್ಷ ಅಂದ್ರೆ ಯೋಚನೆ ಮಾಡಿ. ಸಿನಿಮಾ ಮಾಡೋ ನಿರ್ಮಾಪಕರು ಅವ್ರ ಒಂದು ವಾರದಲ್ಲಿ ಒಂದೊಳ್ಳೆ ಸಿನಿಮಾ ಮಾಡಿ ಮುಗಿಸೋದಿಲ್ವಾ...

    English summary
    In Kannada film industry only few people care about the story. If the budget is big, actors don't even care about story line. It is open secret in Kannada cinema world. ಹೌದು ಸಾರ್, ದುಡ್ ಕೊಟ್ರೆ ಯಾರ್ ಬೇಕಾದ್ರೂ ಬರ್ತಾರೆ!
    Tuesday, September 29, 2015, 12:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X