For Quick Alerts
For Daily Alerts
Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಣ ಬರುವ ಮೊದಲೇ ಪಂಕಜ್ 'ರೆಡ್' ಸಿಗ್ನಲ್
News
oi-Sriram
By Sriram
|
ಶ್ರೀನಿವಾಸಮೂರ್ತಿ ನಿರ್ದೇಶನದ 'ರಣ' ಚಿತ್ರವಿನ್ನೂ ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಪಂಕಜ್ ಇನ್ನೊಂದು ಚಿತ್ರಕ್ಕೆ ನಾಯಕರಾಗಿರುವುದು ಹಲವರ ಹುಬ್ಬೇರಿಸಿದೆ. ಕಾರಣ, ಈ ಬೆಳವಣಿಗೆ ನಡೆದಿರುವುದು ಪಂಕಜ್ ತಂದೆ ನಾರಾಯಣ್ ನಿವೃತ್ತಿ ಘೋಷಣೆ ನಂತರ. ನಾರಾಯಣ್ ಚಿತ್ರರಂಗದಿಂದ ದೂರವಾದರೆ ಪಂಕಜ್ ಗೆ ಗತಿ ಯಾರೆಂದು ಪ್ರಶ್ನಿಸುತ್ತಿದ್ದವರಿಗೆ ಈಗ ಉತ್ತರ ದೊರೆತಿದೆ. ರೆಡ್ ಚಿತ್ರೀಕರಣ ಮೇ 10, 2012ರಿಂದ ಪ್ರಾರಂಭವಾಗಿದೆ.
ಈ ಮೊದಲು ಪಂಕಜ್ ನಾಯಕರಾಗಿದ್ದ ಚೈತ್ರದ ಚಂದ್ರಮ, ವೀರೂ, ಚೆಲುವಿನ ಚಿಲಿಪಿಲಿ ಹಾಗೂ ದುಷ್ಟ ಎಂಬ ಎಲ್ಲಾ ಚಿತ್ರಗಳು ಸೋಲಿನ ಸರಪಳಿ ಸೇರಿಕೊಂಡಿದ್ದವು. ರಣ ಮೂಲಕ ಗೆಲ್ಲುವ ಪಣ ತೊಟ್ಟಿದ್ದಾರೆ ಪಂಕಜ್. ಇದರಲ್ಲಿ ಪಂಕಜ್ ಗೆ ಸುಪ್ರೀತಾ ಮತ್ತು ಸೋನಿಯಾ ಗೌಡ ನಾಯಕಿಯರು. ಆದರೆ ಹೊಸ ಚಿತ್ರ ರೆಡ್ ಗೆ ನಾಯಕಿ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಪಂಕಜ್ ಎಸ್ ನಾರಾಯಣ್ ನಾಗತಿಹಳ್ಳಿ ಚಂದ್ರಶೇಖರ್ pankaj s narayan nagathihalli chandrashekar
English summary
S Narayan Son, actor Pankaj acts in a new movie called Red. Newcomer Prakash Jade directs this movie and Rana movie producer produces this. It launches soon, in the next week.
Story first published: Tuesday, May 15, 2012, 12:40 [IST]
Other articles published on May 15, 2012