Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ರಾಮ್ ಚರಣ್ ಮನೆಯಲ್ಲಿ ಕೇರೆಹಾವು ಪ್ರತ್ಯಕ್ಷ
ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರ ಮನೆಗೆ ಮಂಗಳವಾರ (ಜೂ.24) ರಾತ್ರಿ ಅಚಾನಕ್ ಆಗಿ ವಿಶೇಷ ಅತಿಥಿ ಭೇಟಿ ನೀಡಿದ್ದ. ಆ ಸ್ಪೆಷಲ್ ಗೆಸ್ಟ್ ಬೇರಾರು ಅಲ್ಲ ಕೇರೆಹಾವು. ಈ ವಿಷಯ ಗೊತ್ತಾಗುತ್ತಿದ್ದಂತೆ ಮನೆಯವರೆಲ್ಲಾ ಹೌಹಾರಿ ಹೊರಗೆ ದೌಡಾಯಿಸಿದ್ದಾರೆ.
ಕೂಡಲೆ
ಮನೆಯವರೆಲ್ಲಾವೂ
ಸೇರಿ
ಸ್ನೇಕ್
ಸೊಸೈಟಿಗೆ
ಕರೆ
ಮಾಡಿ
ಹಾವನ್ನು
ಹಿಡಿಯಲು
ಕೇಳಿದ್ದಾರೆ.
ಕೂಡಲೆ
ಅಲ್ಲಿಗೆ
ಆಗಮಿಸಿದ
ಅವರು
ಭಾರಿ
ಗಾತ್ರದ
ಕೇರೆಹಾವನ್ನು
ಹಿಡಿಯುವಲ್ಲಿ
ಯಶಸ್ವಿಯಾದರು.
ಸುಮಾರು
ಹಾವಿನ
ಉದ್ದ
ಎರಡು
ಮೀಟರ್
ನಷ್ಟಿತ್ತು.
ಈ ಹಾವಿನ ವಿಚಾರವನ್ನು ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಹಾವನ್ನು ಸುರಕ್ಷಿತ ತಾಣದಲ್ಲಿ ಬಿಡಲಾಯಿತು. ಈ ಹಿಂದೆ ರಾಗಿಣಿ ದ್ವಿವೇದಿ ಅವರ ಮನೆಗೆ ನಾಗಿಣಿ ಭೇಟಿ ನೀಡಿದ್ದ ಸುದ್ದಿಯನ್ನು ಓದಿರುತ್ತೀರಾ. [ನಟಿ ರಾಗಿಣಿ ಮನೆಯಲ್ಲಿ ಹರಿದಾಡಿದ ಮಿಡಿ ನಾಗಿಣಿ]
ಮನೆಯ ಸುತ್ತಮುತ್ತ ಪೊದೆ, ಗಿಡಬಳ್ಳಿಗಳು ದಟ್ಟವಾಗಿ ಹಬ್ಬಿದ್ದರೆ ಅವುಗಳಲ್ಲಿ ಇಲಿ, ಕಪ್ಪೆಗಳು ಸೇರಿಕೊಳ್ಳುತ್ತವೆ. ಅವುಗಳನ್ನು ಅನುಸರಿಸಿ ಹಾವುಗಳು ಮನೆಯ ಸುತ್ತಮುತ್ತ ಸರಿದಾಡುತ್ತವೆ. ಆಗಾಗ ಈ ರೀತಿ ಮನೆಯ ಒಳಕ್ಕೂ ಭೇಟಿ ನೀಡಿ ಭಯಭೀತಿಗೆ ಕಾರಣವಾಗುತ್ತವೆ.