twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!

    By ಒನ್ಇಂಡಿಯಾ ಕನ್ನಡ ವಾರ್ತೆ
    |

    ಕಡೆಗೂ ಕನ್ನಡಿಗರ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಕನ್ನಡಿಗರ ಮುಂದೆ ತಮಿಳು ನಟ ಸತ್ಯರಾಜ್ ತಲೆಬಾಗಿದ್ದಾರೆ. ಕನ್ನಡಿಗರ ವಿರುದ್ಧ ತಾವು ಆಡಿರುವ ಮಾತುಗಳ ಕುರಿತು ತಮಿಳು ನಟ ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ. [ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು]

    ''9 ವರ್ಷಗಳ ಹಿಂದೆ ನಾನು ಕಾವೇರಿ ವಿವಾದದ ಕುರಿತಾಗಿ ಹೇಳಿಕೆ ನೀಡಿದ್ದೆ. ಅಂದಿನ ಹೇಳಿಕೆಯೊಂದನ್ನ ಇಟ್ಟುಕೊಂಡು ಇಂದು 'ಬಾಹುಬಲಿ-2' ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಬೇಡಿ. ನಾನು ಕನ್ನಡ ಮತ್ತು ಕರ್ನಾಟಕ ವಿರೋಧಿ ಅಲ್ಲ'' ಎಂದು ತಮಿಳು ನಟ ಸತ್ಯರಾಜ್ ಹೇಳಿದ್ದಾರೆ.[ಕನ್ನಡ ವಿರೋಧಿ ಕಟ್ಟಪ್ಪ ಈಗಲಾದರೂ ಬಾಯ್ಬಿಟ್ಟು ಕ್ಷಮೆ ಕೇಳಪ್ಪ.!]

    tamil-actor-satyaraj-apologizes-kannadigas

    English summary
    Tamil Actor Satyaraj addresses Kannadigas over 'Baahubali-2' release issue.
    Friday, April 21, 2017, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X