For Quick Alerts
For Daily Alerts
Don't Miss!
- News BMTC: ಐಪಿಎಲ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್ನ್ಯೂಸ್-ಈ ಮಾರ್ಗಗಳಲ್ಲಿ ವಿಶೇಷ ಬಸ್ ಸೇವೆ
- Automobiles Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
- Lifestyle ನಿಮಗೆ ಬೀಳುವ ಕನಸುಗಳ ಹಿಂದಿರುವ ಅರ್ಥ, ಉದ್ದೇಶವೇನು ಗೊತ್ತಾ?
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತರ್ಲೆ ವಿಲೇಜ್' ನಿರ್ದೇಶಕರ ಹೊಸ ಚಿತ್ರ 'ಗೆಂಡೆತಿಮ್ಮ'
News
oi-Harshitha
By Harshitha
|
ಪಡ್ಡೆ ಹುಡುಗರಿಗೆ ರಸದೌತಣ ನೀಡಿದ್ದ 'ತರ್ಲೆ ವಿಲೇಜ್' ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಾಣುತ್ತಿದ್ದಂತೆಯೇ, ನಿರ್ದೇಶಕ ಕೆ.ಎಂ.ರಘು ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಅದೇ 'ಗೆಂಡೆತಿಮ್ಮ'.
'ಗೆಂಡೆತಿಮ್ಮ'... ಈ ಶೀರ್ಷಿಕೆ ಕೇಳಿದ ಕೂಡಲೆ ನಿಮಗೆ ಲೋಕೇಶ್ ಅಭಿನಯದ 1978ರಲ್ಲಿ ತೆರೆಕಂಡ 'ಪರಸಂಗದ ಗೆಂಡೆತಿಮ್ಮ' ಚಿತ್ರ ನೆನಪಿಗೆ ಬರಬಹುದು. ಆದ್ರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅದರ ಮುಂದುವರಿದ ಭಾಗವೂ ಅಲ್ಲ ಎಂಬ ಸ್ಪಷ್ಟನೆಯನ್ನ ನಿರ್ದೇಶಕ ಕೆ.ಎಂ.ರಘು ನೀಡಿದ್ದಾರೆ.[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!]
ಹಾಗ್ನೋಡಿದ್ರೆ, ಹಾಸನದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನಾಧರಿತ ಚಿತ್ರ 'ಗೆಂಡೆತಿಮ್ಮ'. ಈ ಚಿತ್ರಕ್ಕೆ ರಮೇಶ್ ಕಶ್ಯಪ್ ಬಂಡವಾಳ ಹೂಡುತ್ತಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆಯನ್ನ ಕೆ.ಎಂ.ರಘು ಹೊತ್ತಿದ್ದಾರೆ.
'ಗೆಂಡೆತಿಮ್ಮ' ಚಿತ್ರಕ್ಕಿನ್ನೂ ತಾರೆಯರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಎಲ್ಲವೂ ಫೈನಲ್ ಆದ ಬಳಿಕ 'ಗೆಂಡೆತಿಮ್ಮ' ಸೆಟ್ಟೇರಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
After the success of 'Tharle Village', Director K.M.Raghu is all set to direct 'Gendethimma'.