Don't Miss!
- News ಎನ್ಡಿಎ ಸೇರಿದ ಪ್ರಫುಲ್ ಪಟೇಲ್ ಮೇಲಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ಎಳ್ಳುನೀರು!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರಂತ ಅಂತ್ಯದ ಮನಕಲಕುವ ಚಿತ್ರಗಳು - 4
ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ನಾಲ್ಕನೇ ಲೇಖನವಿದು.
ಈ ಹಿಂದಿನ ಮೂರು ಲೇಖನದಲ್ಲಿ ಪ್ರತಿ ಲೇಖನದಲ್ಲಿ ಐದು ಚಿತ್ರಗಳಂತೆ ಹದಿನೈದು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.
ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.
ಚಿತ್ರ: ಮುತ್ತಿನಹಾರ
ಚಿತ್ರ:
ಮುತ್ತಿನಹಾರ
ಬಿಡುಗಡೆಯಾದ
ವರ್ಷ
:
1990
ನಿರ್ದೇಶಕ:
ಎಸ್
ವಿ
ರಾಜೇಂದ್ರಸಿಂಗ್
ಬಾಬು
ತಾರಾಗಣದಲ್ಲಿ
:
ಡಾ.
ವಿಷ್ಣುವರ್ಧನ್
,
ಸುಹಾಸಿನಿ,
ಕೆ
ಎಸ್
ಅಶ್ವಥ್
ಜನಪ್ರಿಯ
ಹಾಡು:
ದೇವರು
ಹೊಸೆದಾ
ಪ್ರೇಮದ
ದಾರ,
ಮಡಿಕೇರಿ
ಸಿಪಾಯಿ
ಕ್ಲೈಮ್ಯಾಕ್ಸ್:
ನಾಯಕನ
ವೀರ
ಮರಣ
ಚಿತ್ರ: ಮಸಣದ ಹೂವು
ಚಿತ್ರ:
ಮಸಣದ
ಹೂವು
ಬಿಡುಗಡೆಯಾದ
ವರ್ಷ
:
1985
ನಿರ್ದೇಶಕ:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ತಾರಾಗಣದಲ್ಲಿ
:
ಅಂಬರೀಶ್,
ಅಪರ್ಣಾ,
ಲೋಕನಾಥ್,
ದೊಡ್ಡಣ್ಣ,
ಮುಖ್ಯಮಂತ್ರಿ
ಚಂದ್ರು
ಜನಪ್ರಿಯ
ಹಾಡು:
ಓ
ಗುಣವಂಥ
ನಿನ್ನಾ
ಗುಣಗಾನ
ಮಾಡಲು,
ಮಸಣದ
ಹೂವೆಂದು
ನೀನೇಕೆ
ಕೊರಗುವೆ
ಕ್ಲೈಮ್ಯಾಕ್ಸ್:
ಚಿತ್ರದ
ಎರಡನೇ
ನಾಯಕಿಯ
ಆತ್ಮಹತ್ಯೆ
ಚಿತ್ರ
ಪೂರ್ಣವಾಗುವ
ಮುನ್ನ
ನಿರ್ದೇಶಕ
ಪುಟ್ಟಣ್ಣ
ನಿಧನರಾದರು.
ಚಿತ್ರ: ಧರಣಿ ಮಂಡಲ ಮಧ್ಯದೊಳಗೆ
ಚಿತ್ರ:
ಧರಣಿ
ಮಂಡಲ
ಮಧ್ಯದೊಳಗೆ
ಬಿಡುಗಡೆಯಾದ
ವರ್ಷ
:
1983
ನಿರ್ದೇಶಕ:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ತಾರಾಗಣದಲ್ಲಿ
:
ಶ್ರೀನಾಥ್,
ರಾಮಕೃಷ್ಣ,
ಚಂದ್ರಶೇಖರ್,
ಜೈಜಗದೀಶ್
ಕ್ಲೈಮ್ಯಾಕ್ಸ್:
ಬಡವ,
ಶ್ರೀಮಂತ
ಎನ್ನುವ
ತಾರತಮ್ಯ,
ಒಂದಾಗದ
ನಾಯಕ,
ನಾಯಕಿ
ಚಿತ್ರ: ಜೀವನಚೈತ್ರ
ಚಿತ್ರ:
ಜೀವನಚೈತ್ರ
ಬಿಡುಗಡೆಯಾದ
ವರ್ಷ
:
1992
ನಿರ್ದೇಶಕ:
ದೊರೈ
-
ಭಗವಾನ್
ತಾರಾಗಣದಲ್ಲಿ
:
ಡಾ.
ರಾಜ್,
ಮಾಧವಿ,
ಪಂಡರೀಬಾಯಿ,
ಕೆ
ಎಸ್
ಅಶ್ವಥ್
ಜನಪ್ರಿಯ
ಹಾಡು:
ನಾದಮಯ
ಈ
ಲೋಕವೆಲ್ಲಾ,
ಮಾನವನಾಗಿ
ಹುಟ್ಟಿದ
ಮೇಲೆ
ಕ್ಲೈಮ್ಯಾಕ್ಸ್:
ಸಮಸ್ತ
ಆಸ್ತಿಯನ್ನು
ಮಕ್ಕಳಿಗೆ
ಹಂಚಿ
ಸಿಂಹಾದ್ರಿ(ವಾಸಾವಾಗಿದ್ದ
ಮನೆ)
ಯಿಂದ
ದೂರ.
ಚಿತ್ರ: ಧರ್ಮಸೆರೆ
ಚಿತ್ರ:
ಧರ್ಮಸೆರೆ
ಬಿಡುಗಡೆಯಾದ
ವರ್ಷ
:
1979
ನಿರ್ದೇಶಕ:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ತಾರಾಗಣದಲ್ಲಿ
:
ಶ್ರೀನಾಥ್,
ಆರತಿ,
ಸತ್ಯಪ್ರಿಯಾ,
ಜೈಜಗದೀಶ್
ಜನಪ್ರಿಯ
ಹಾಡು:
ಮೂಕ
ಹಕ್ಕಿಯು
ಹಾಡುತಿದೆ,
ಈ
ಸಂಭಾಷಣೆ
ಕ್ಲೈಮ್ಯಾಕ್ಸ್:
ಗರ್ಭಿಣಿಯಾಗದ
ಮೂಕಿಯನ್ನು
ಸಮಾಜದ
ತಿರಸ್ಕಾರ,
ಅವಮಾನ