twitter
    For Quick Alerts
    ALLOW NOTIFICATIONS  
    For Daily Alerts

    ದುರಂತ ಅಂತ್ಯದ ಮನಕಲಕುವ ಚಿತ್ರಗಳು - 4

    |

    ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ನಾಲ್ಕನೇ ಲೇಖನವಿದು.

    ಈ ಹಿಂದಿನ ಮೂರು ಲೇಖನದಲ್ಲಿ ಪ್ರತಿ ಲೇಖನದಲ್ಲಿ ಐದು ಚಿತ್ರಗಳಂತೆ ಹದಿನೈದು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

    ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.

    ಎರಡನೇ ಲೇಖನಎರಡನೇ ಲೇಖನ

    ಮೂರನೇ ಲೇಖನ

    ಚಿತ್ರ: ಮುತ್ತಿನಹಾರ

    ಚಿತ್ರ: ಮುತ್ತಿನಹಾರ

    ಚಿತ್ರ: ಮುತ್ತಿನಹಾರ
    ಬಿಡುಗಡೆಯಾದ ವರ್ಷ : 1990
    ನಿರ್ದೇಶಕ: ಎಸ್ ವಿ ರಾಜೇಂದ್ರಸಿಂಗ್ ಬಾಬು
    ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್ , ಸುಹಾಸಿನಿ, ಕೆ ಎಸ್ ಅಶ್ವಥ್
    ಜನಪ್ರಿಯ ಹಾಡು: ದೇವರು ಹೊಸೆದಾ ಪ್ರೇಮದ ದಾರ, ಮಡಿಕೇರಿ ಸಿಪಾಯಿ
    ಕ್ಲೈಮ್ಯಾಕ್ಸ್: ನಾಯಕನ ವೀರ ಮರಣ

    ಚಿತ್ರ: ಮಸಣದ ಹೂವು

    ಚಿತ್ರ: ಮಸಣದ ಹೂವು

    ಚಿತ್ರ: ಮಸಣದ ಹೂವು
    ಬಿಡುಗಡೆಯಾದ ವರ್ಷ : 1985
    ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
    ತಾರಾಗಣದಲ್ಲಿ : ಅಂಬರೀಶ್, ಅಪರ್ಣಾ, ಲೋಕನಾಥ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು
    ಜನಪ್ರಿಯ ಹಾಡು: ಓ ಗುಣವಂಥ ನಿನ್ನಾ ಗುಣಗಾನ ಮಾಡಲು, ಮಸಣದ ಹೂವೆಂದು ನೀನೇಕೆ ಕೊರಗುವೆ
    ಕ್ಲೈಮ್ಯಾಕ್ಸ್: ಚಿತ್ರದ ಎರಡನೇ ನಾಯಕಿಯ ಆತ್ಮಹತ್ಯೆ
    ಚಿತ್ರ ಪೂರ್ಣವಾಗುವ ಮುನ್ನ ನಿರ್ದೇಶಕ ಪುಟ್ಟಣ್ಣ ನಿಧನರಾದರು.

    ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

    ಚಿತ್ರ: ಧರಣಿ ಮಂಡಲ ಮಧ್ಯದೊಳಗೆ

    ಚಿತ್ರ: ಧರಣಿ ಮಂಡಲ ಮಧ್ಯದೊಳಗೆ
    ಬಿಡುಗಡೆಯಾದ ವರ್ಷ : 1983
    ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
    ತಾರಾಗಣದಲ್ಲಿ : ಶ್ರೀನಾಥ್, ರಾಮಕೃಷ್ಣ, ಚಂದ್ರಶೇಖರ್, ಜೈಜಗದೀಶ್
    ಕ್ಲೈಮ್ಯಾಕ್ಸ್: ಬಡವ, ಶ್ರೀಮಂತ ಎನ್ನುವ ತಾರತಮ್ಯ, ಒಂದಾಗದ ನಾಯಕ, ನಾಯಕಿ

    ಚಿತ್ರ: ಜೀವನಚೈತ್ರ

    ಚಿತ್ರ: ಜೀವನಚೈತ್ರ

    ಚಿತ್ರ: ಜೀವನಚೈತ್ರ
    ಬಿಡುಗಡೆಯಾದ ವರ್ಷ : 1992
    ನಿರ್ದೇಶಕ: ದೊರೈ - ಭಗವಾನ್
    ತಾರಾಗಣದಲ್ಲಿ : ಡಾ. ರಾಜ್, ಮಾಧವಿ, ಪಂಡರೀಬಾಯಿ, ಕೆ ಎಸ್ ಅಶ್ವಥ್
    ಜನಪ್ರಿಯ ಹಾಡು: ನಾದಮಯ ಈ ಲೋಕವೆಲ್ಲಾ, ಮಾನವನಾಗಿ ಹುಟ್ಟಿದ ಮೇಲೆ
    ಕ್ಲೈಮ್ಯಾಕ್ಸ್: ಸಮಸ್ತ ಆಸ್ತಿಯನ್ನು ಮಕ್ಕಳಿಗೆ ಹಂಚಿ ಸಿಂಹಾದ್ರಿ(ವಾಸಾವಾಗಿದ್ದ ಮನೆ) ಯಿಂದ ದೂರ.

    ಚಿತ್ರ: ಧರ್ಮಸೆರೆ

    ಚಿತ್ರ: ಧರ್ಮಸೆರೆ

    ಚಿತ್ರ: ಧರ್ಮಸೆರೆ
    ಬಿಡುಗಡೆಯಾದ ವರ್ಷ : 1979
    ನಿರ್ದೇಶಕ: ಎಸ್ ಆರ್ ಪುಟ್ಟಣ್ಣ ಕಣಗಾಲ್
    ತಾರಾಗಣದಲ್ಲಿ : ಶ್ರೀನಾಥ್, ಆರತಿ, ಸತ್ಯಪ್ರಿಯಾ, ಜೈಜಗದೀಶ್
    ಜನಪ್ರಿಯ ಹಾಡು: ಮೂಕ ಹಕ್ಕಿಯು ಹಾಡುತಿದೆ, ಈ ಸಂಭಾಷಣೆ
    ಕ್ಲೈಮ್ಯಾಕ್ಸ್: ಗರ್ಭಿಣಿಯಾಗದ ಮೂಕಿಯನ್ನು ಸಮಾಜದ ತಿರಸ್ಕಾರ, ಅವಮಾನ

    English summary
    Tragedy ending Kannada movies - Series 3.
    Saturday, March 23, 2013, 10:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X