Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 3
1934ರಲ್ಲಿ ತೆರೆಕಂಡ ಟಾಕಿ ಚಿತ್ರ ಸತಿ ಸುಲೋಚನದಿಂದ ಹಿಡಿದು ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳವರೆಗೆ ಬಹಳಷ್ಟು ದುರಂತ ಅಂತ್ಯ ಕಾಣುವ ಕನ್ನಡ ಚಿತ್ರಗಳನ್ನು ನೋಡಿದ್ದೇವೆ, ಕೇಳಿದ್ದೇವೆ.
ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ಮೂರನೇ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.
ನೀವೂ ಒದಿ, ನಿಮ್ಮವರಿಗೂ ಒದಲು ಹೇಳಿ.
ಎಡಕಲ್ಲು ಗುಡ್ಡದ ಮೇಲೆ
ಚಿತ್ರ
:
ಎಡಕಲ್ಲು
ಗುಡ್ಡದ
ಮೇಲೆ
ಬಿಡುಗಡೆಯಾದ
ವರ್ಷ
:
1973
ನಿರ್ದೇಶಕ:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ತಾರಾಗಣದಲ್ಲಿ
:
ಜಯಂತಿ,
ಆರತಿ,
ಚಂದ್ರಶೇಖರ್,
ಶಿವರಾಂ
ಜನಪ್ರಿಯ
ಹಾಡು:
ವಿರಹಾ
ನೂರು
ನೂರು
ತರಹ,
ಸನ್ಯಾಸಿ
ಸನ್ಯಾಸಿ
ಕ್ಲೈಮ್ಯಾಕ್ಸ್:
ನಾಯಕ
ಮತ್ತು
ನಾಯಕಿಯ
ಸಾವು
ಬೆಳ್ಳಿ ಮೋಡ
ಚಿತ್ರ
:
ಬೆಳ್ಳಿ
ಮೋಡ
ಬಿಡುಗಡೆಯಾದ
ವರ್ಷ
:
1966
ನಿರ್ದೇಶಕ:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕ:
ವಿಜಯ
ಭಾಸ್ಕರ್
ತಾರಾಗಣದಲ್ಲಿ
:
ಕಲ್ಯಾಣ್
ಕುಮಾರ್,
ಕಲ್ಪನಾ,
ಅಶ್ವಥ್,
ಪಂಡರೀಬಾಯಿ
ಜನಪ್ರಿಯ
ಹಾಡು:
ಮೂಡಲ
ಮನೆಯ
ಮುತ್ತಿನ
ನೀರಿನ,
ಒಡೆಯಿತು
ಒಲವಿನ
ಕ್ಲೈಮ್ಯಾಕ್ಸ್:
ನಾಯಕನ
ಪ್ರೀತಿಯನ್ನು
ನಿರಾಕರಿಸಿ
ನಾಯಕಿ
ದೂರವಾಗುವುದು
ಚಂದನದ ಗೊಂಬೆ
ಚಿತ್ರ
:
ಚಂದನದ
ಗೊಂಬೆ
ಬಿಡುಗಡೆಯಾದ
ವರ್ಷ
:
1979
ನಿರ್ದೇಶಕ:
ದೊರೆ
ಭಗವಾನ್
ಸಂಗೀತ
ನಿರ್ದೇಶಕ:
ರಾಜನ್
-
ನಾಗೇಂದ್ರ
ತಾರಾಗಣದಲ್ಲಿ
:
ಅನಂತ್
ನಾಗ್,
ಲಕ್ಷ್ಮಿ
ಜನಪ್ರಿಯ
ಹಾಡು:
ಮನೆಯನು
ಬೆಳಗಿದೆ
ಇಂದು,
ಕಂಗಳು
ತುಂಬಿರಲು
ಕ್ಲೈಮ್ಯಾಕ್ಸ್:
ನಾಯಕನ
ಸಾವು
ಗೀತಾ
ಚಿತ್ರ
:
ಗೀತಾ
ಬಿಡುಗಡೆಯಾದ
ವರ್ಷ
:
1981
ನಿರ್ದೇಶಕ:
ಶಂಕರ್
ನಾಗ್
ಸಂಗೀತ
ನಿರ್ದೇಶಕ:
ಇಳಯರಾಜಾ
ತಾರಾಗಣದಲ್ಲಿ
:
ಶಂಕರ್
ನಾಗ್,
ಅಕ್ಷತಾ
ರಾವ್,
ರಮೇಶ್
ಭಟ್,
ಸಾಹುಕಾರ್
ಜಾನಕಿ
ಜನಪ್ರಿಯ
ಹಾಡು:
ಜೊತೆಯಲಿ
ಜೊತೆ
ಜೊತೆಯಲಿ,
ಏನೇ
ಕೇಳು
ಕೊಡುವೆ
ನಾನೀಗ
ಕ್ಲೈಮ್ಯಾಕ್ಸ್:
ನಾಯಕಿಗೆ
ಬ್ಲಡ್
ಕ್ಯಾನ್ಸರ್
ಬಂಧನ
ಚಿತ್ರ
:
ಬಂಧನ
ಬಿಡುಗಡೆಯಾದ
ವರ್ಷ
:
1984
ನಿರ್ದೇಶಕ:
ರಾಜೇಂದ್ರ
ಸಿಂಗ್
ಬಾಬು
ಸಂಗೀತ
ನಿರ್ದೇಶಕ:
ಎಂ
ರಂಗರಾವ್
ತಾರಾಗಣದಲ್ಲಿ
:
ಡಾ.
ವಿಷ್ಣುವರ್ಧನ್,
ಸುಹಾಸಿನಿ,
ಜೈಜಗದೀಶ್,
ಅಶ್ವಥ್
ಜನಪ್ರಿಯ
ಹಾಡು:
ಬಣ್ಣ
ನನ್ನ
ಒಲವಿನ
ಬಣ್ಣ,
ನೂರೊಂದು
ನೆನಪು
ಕ್ಲೈಮ್ಯಾಕ್ಸ್:
ನಾಯಕನ
ಸಾವು
ಬೆಂಕಿಯ ಬಲೆ
ಚಿತ್ರ
:
ಬೆಂಕಿಯ
ಬಲೆ
ಬಿಡುಗಡೆಯಾದ
ವರ್ಷ
:
1983
ನಿರ್ದೇಶಕ:
ದೊರೈ
ಭಗವಾನ್
ಸಂಗೀತ
ನಿರ್ದೇಶಕ:
ರಾಜನ್
ನಾಗೇಂದ್ರ
ತಾರಾಗಣದಲ್ಲಿ
:
ಅನಂತ್
ನಾಗ್,
ಲಕ್ಷ್ಮಿ
ಜನಪ್ರಿಯ
ಹಾಡು:
ಒಲಿದ
ಜೀವ
ಜೊತೆಗಿರಲು
ಬಾಳು
ಸುಂದರ
ಕ್ಲೈಮ್ಯಾಕ್ಸ್
:
ನಾಯಕನ
ಸಾವು
ಜೀವನಚಕ್ರ
ಚಿತ್ರ
:
ಜೀವನಚಕ್ರ
ಬಿಡುಗಡೆಯಾದ
ವರ್ಷ
:
1985
ನಿರ್ದೇಶಕ:
ಭಾರ್ಗವ
ಸಂಗೀತ
ನಿರ್ದೇಶಕ:
ರಾಜನ್
ನಾಗೇಂದ್ರ
ತಾರಾಗಣದಲ್ಲಿ
:
ಡಾ.
ವಿಷ್ಣುವರ್ಧನ್,
ರಾಧಿಕ,
ಸಿ
ಆರ್
ಸಿಂಹ
ಜನಪ್ರಿಯ
ಹಾಡು:
ಆನಂದ
ಆನಂದ,
ನನ್ನವರು
ಯಾರೂ
ಇಲ್ಲ
ಕ್ಲೈಮ್ಯಾಕ್ಸ್
:
ನಾಯಕ,
ನಾಯಕಿಯ
ಸಾವು
ರಂಗನಾಯಕಿ
ಚಿತ್ರ
:
ರಂಗನಾಯಕಿ
ಬಿಡುಗಡೆಯಾದ
ವರ್ಷ
:1981
ನಿರ್ದೇಶಕ:
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕ:
ಎಂ
ರಂಗರಾವ್
ತಾರಾಗಣದಲ್ಲಿ
:
ಆರತಿ,
ಅಂಬರೀಶ್,
ಅಶೋಕ್
ಜನಪ್ರಿಯ
ಹಾಡು:
ಕನ್ನಡ
ನಾಡಿನ
ರಸಿಕರ
ಮನವ
ಕ್ಲೈಮ್ಯಾಕ್ಸ್
:
ನಾಯಕಿ
ಆತ್ಮಹತ್ಯೆ
ಭಾಗ್ಯವಂತರು
ಚಿತ್ರ
:
ಭಾಗ್ಯವಂತರು
ಬಿಡುಗಡೆಯಾದ
ವರ್ಷ
:
1977
ನಿರ್ದೇಶಕ:
ಭಾರ್ಗವ
ಸಂಗೀತ
ನಿರ್ದೇಶಕ:
ರಾಜನ್
ನಾಗೇಂದ್ರ
ತಾರಾಗಣದಲ್ಲಿ
:
ಡಾ.
ರಾಜಕುಮಾರ್,
ಸರೋಜಾ
ದೇವಿ,
ಅಶೋಕ್
ಜನಪ್ರಿಯ
ಹಾಡು:
ಭಾಗ್ಯವಂತರು
ನಾವೇ
ಭಾಗ್ಯವಂತರು
ಕ್ಲೈಮ್ಯಾಕ್ಸ್
:
ನಾಯಕ,
ನಾಯಕಿಯ
ಸಾವು
ಗೆಜ್ಜೆಪೂಜೆ
ಚಿತ್ರ
:
ಗೆಜ್ಜೆಪೂಜೆ
ಬಿಡುಗಡೆಯಾದ
ವರ್ಷ:
1969
ನಿರ್ದೇಶಕರು:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕರು:
ವಿಜಯ
ಭಾಸ್ಕರ್
ಪ್ರಮುಖ
ತಾರಾಗಣದಲ್ಲಿ:
ಕಲ್ಪನಾ,
ಗಂಗಾಧರ್,
ಲೀಲಾವತಿ
ಜನಪ್ರಿಯ
ಹಾಡು
:
ಪಂಚಮವೇದ
ಪ್ರೇಮದ
ನಾದ,
ಗಗನವು
ಎಲ್ಲೋ
ಭೂಮಿಯು
ಎಲ್ಲೋ
ಕ್ಲೈಮ್ಯಾಕ್ಸ್:
ಆತ್ಮಹತ್ಯೆಗೆ
ಶರಣಾಗುವ
ನಾಯಕಿ
ಶರಪಂಜರ
ಚಿತ್ರ
:
ಶರಪಂಜರ
ಬಿಡುಗಡೆಯಾದ
ವರ್ಷ:
1971
ನಿರ್ದೇಶಕರು:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕರು:
ವಿಜಯ
ಭಾಸ್ಕರ್
ಪ್ರಮುಖ
ತಾರಾಗಣದಲ್ಲಿ:
ಕಲ್ಪನಾ,
ಗಂಗಾಧರ್,
ಲೀಲಾವತಿ,
ಶಿವರಾಂ
ಜನಪ್ರಿಯ
ಹಾಡು
:
ಕಾವೇರಿ
ಕೊಡಗಿನ
ಕಾವೇರಿ,
ಉತ್ತರ
ಧ್ರುವದಿನ್
ದಕ್ಷಿಣ
ಧ್ರುವಕೂ
ಕ್ಲೈಮ್ಯಾಕ್ಸ್:
ಮಾನಸಿಕ
ಅಸ್ವಸ್ಥತೆಗೆ
ಪುನ:
ಒಳಗಾಗುವ
ನಾಯಕಿ
ಸಾಕ್ಷಾತ್ಕಾರ
ಚಿತ್ರ
:
ಸಾಕ್ಷಾತ್ಕಾರ
ಬಿಡುಗಡೆಯಾದ
ವರ್ಷ:
1971
ನಿರ್ದೇಶಕರು:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕರು:
ಎಂ
ರಂಗರಾವ್
ಪ್ರಮುಖ
ತಾರಾಗಣದಲ್ಲಿ:
ಡಾ.
ರಾಜಕುಮಾರ್,
ಜಮುನಾ,
ಪೃಥ್ವಿರಾಜ್
ಕಪೂರ್,
ಬಾಲಕೃಷ್ಣ
ಜನಪ್ರಿಯ
ಹಾಡು
:
ಜನ್ಮ
ಜನ್ಮದ
ಅನುಭಂದ,
ಒಲವೇ
ಜೀವನ
ಸಾಕ್ಷಾತ್ಕಾರ
ಕ್ಲೈಮ್ಯಾಕ್ಸ್:
ನಾಯಕಿಯ
ಸಾವು
ಕಸ್ತೂರಿ ನಿವಾಸ
ಚಿತ್ರ:
ಕಸ್ತೂರಿ
ನಿವಾಸ
ಬಿಡುಗಡೆಯಾದ
ವರ್ಷ:
1971
ನಿರ್ದೇಶಕರು:
ದೊರೈ
ಭಗವಾನ್
ಸಂಗೀತ
ನಿರ್ದೇಶಕರು:
ಜಿ
ಕೆ
ವೆಂಕಟೇಶ್
ಪ್ರಮುಖ
ತಾರಾಗಣದಲ್ಲಿ:
ಡಾ.
ರಾಜಕುಮಾರ್,
ಜಯಂತಿ,
ಆರತಿ,
ಅಶ್ವಥ್
ಜನಪ್ರಿಯ
ಹಾಡು
:
ಆಡಿಸಿ
ನೋಡು
ಬೀಳಿಸಿ
ನೋಡು,
ನೀ
ಬಂದು
ನಿಂತಾಗ
ನಿಂತು
ನೀ
ನಕ್ಕಾಗ
ಕ್ಲೈಮ್ಯಾಕ್ಸ್:
ನಾಯಕ
ದಿವಾಳಿಯಾಗಿ
ದೇಶಾಂತರಕ್ಕೆ
ನಾಗರಹಾವು
ಚಿತ್ರ
:
ನಾಗರಹಾವು
ಬಿಡುಗಡೆಯಾದ
ವರ್ಷ:
1972
ನಿರ್ದೇಶಕರು:
ಎಸ್
ಆರ್
ಪುಟ್ಟಣ್ಣ
ಕಣಗಾಲ್
ಸಂಗೀತ
ನಿರ್ದೇಶಕರು:
ವಿಜಯ
ಭಾಸ್ಕರ್
ಪ್ರಮುಖ
ತಾರಾಗಣದಲ್ಲಿ:
ವಿಷ್ಣುವರ್ಧನ್,
ಆರತಿ,
ವೈಶಾಲಿ
ಕಾಸರವಳ್ಳಿ,
ಅಶ್ವಥ್,
ಲೀಲಾವತಿ
ಜನಪ್ರಿಯ
ಹಾಡು
:
ಹಾವಿನ
ದ್ವೇಷ
ಹನ್ನೆರೆಡು
ವರುಷ,
ಬಾರೆ..ಬಾರೇ
ಚಂದದ
ಚಲುವಿನ
ತಾರೆ
ಕ್ಲೈಮ್ಯಾಕ್ಸ್:
ನಾಯಕ,
ನಾಯಕಿ,
ಚಾಮಯ್ಯ
ಮೇಷ್ಟ್ರ
ಸಾವು