For Quick Alerts
For Daily Alerts
Don't Miss!
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿ ಎನ್ ಸೀತಾರಾಮ್ ಮುಕ್ತ ಮುಕ್ತ ಶಾಂಭವಿ ನಾಪತ್ತೆ
Tv
oi-Rajendra Chintamani
By * ಎಸ್. ಲಕ್ಷ್ಮಿನರಸಿಂಹ, ಚಾಮರಾಜನಗರ
|
ಅಚ್ಚರಿ ತರುವ ವಿಚಾರವೆಂದರೆ ಶಂಕರಮೂರ್ತಿ ಅವರ ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತ ಕೋಲಾಹಲವೇ ನಡೆಯುತ್ತಿದ್ದರೂ ಮನೆಯ ಹಿರಿಯ ಮಗಳಾದ ಶಾಂಭವಿ ಮತ್ತು ಹಾಡುಗಾರ ಮಗ ಶಶಿಕಾಂತರ ಪ್ರವೇಶವೇ ಆಗದಿರುವುದು!
ಈ ಹಿಂದೆ ಇಡೀ ಧಾರಾವಾಹಿಯನ್ನು ಆವರಿಸಿಕೊಂಡಿದ್ದ ಶಾಂಭವಿಯನ್ನು ನೋಡಿಯೇ ಹಲವಾರು ತಿಂಗಳಾಯಿತು. ಸೀತಾರಾಮ್ ಏನೋ ಜಾಣತನ ಉಪಯೋಗಿಸಿ ಪ್ರಮುಖ ಪಾತ್ರಧಾರಿಗಳಿಗೆ ಅವಕಾಶ ನಿರಾಕರಣೆ ಮಾಡಿದರೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಬೇಕಾಗುತ್ತದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕಿರುತೆರೆ ಟಿಎನ್ ಸೀತಾರಾಮ್ ಧಾರಾವಾಹಿ ಈಟಿವಿ ಕನ್ನಡ ಮುಕ್ತ ಮುಕ್ತ tn seetharam etv kannada small screen muktha muktha
English summary
After the murder of Chief Minister in Etv Kannada tele serial Muktha Muktha the main charector Shambhavi disappears. It was directed by T.N. Seetharam, who has enacted in the serial.The serial aimed to bring civic awareness with stories to fight for justice against all bureaucratic and political odds.
Story first published: Friday, July 8, 2011, 17:21 [IST]
Other articles published on Jul 8, 2011