Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ ಅಯ್ಯಪ್ಪ-ಆನಂದ್
ಇದುವರೆಗೂ ಹೆಚ್ಚು ಮಾತನಾಡದೆ, ಭಾವನೆಗಳನ್ನ ಹೊರಹಾಕದೆ ಎಲ್ಲಾ ಟಾಸ್ಕ್ ಗಳನ್ನು ಕೂಲ್ ಆಗಿ ಹ್ಯಾಂಡಲ್ ಮಾಡುತ್ತಿದ್ದ ಕ್ರಿಕೆಟರ್ ಅಯ್ಯಪ್ಪ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟರು.
'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ತಮ್ಮ ತಂಡದ ಸದಸ್ಯರು ಸರಿಯಾಗಿ ಪರ್ಫಾಮ್ ಮಾಡುತ್ತಿಲ್ಲ ಅಂತ ಬೇಸರಗೊಂಡ ಅಯ್ಯಪ್ಪ ಕಣ್ಣೀರು ಹಾಕಿದರು.
ಇನ್ನೂ ಬಾಲ್ಯದ ಕೆಲ ನೆನಪುಗಳನ್ನ 'ಅತಿಥಿ' ಮಿತ್ರರವರೊಂದಿಗೆ ಹಂಚಿಕೊಳ್ಳುತ್ತಾ ಮಾಸ್ಟರ್ ಆನಂದ್ ಕೂಡ ಭಾವುಕರಾದರು. ['ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಿ; ಆಕರ್ಷಕ ಬಹುಮಾನ ಗೆಲ್ಲಿ.!]
ಸತತ ಎರಡನೇ ದಿನ 'ಅತಿಥಿ ದೇವೋ ಭವ' ಟಾಸ್ಕ್ ಮುಂದುವರಿದ ಕಾರಣ ಹೆಚ್ಚು ಟಿಪ್ಸ್ ಪಡೆಯುವುದಕ್ಕೆ ನಟಿ ಶ್ರುತಿ ಮತ್ತು ಅಯ್ಯಪ್ಪ ಪೈಪೋಟಿ ನಡೆಸಿದರು. [ಶ್ರುತಿ-ಅಯ್ಯಪ್ಪಗೆ ಬಿಸಿ ಮುಟ್ಟಿಸಿದ 'ಅತಿಥಿ' ಮಿತ್ರ-ಗೌತಮಿ]
ಕಡಿಮೆ ಟಿಪ್ಸ್ ಪಡೆದು ಕಂಗಾಲಾಗಿರುವ ಅಯ್ಯಪ್ಪ ಮತ್ತು ತಂಡಕ್ಕೆ ನಾಮಿನೇಷನ್ ಟೆನ್ಷನ್ ಎದುರಾಗಿದೆ. ಸದ್ಯಕ್ಕೆ 'ಅತಿಥಿ'ಗಳಾಗಿ ಮನೆಗೆ ಆಗಮಿಸಿರುವ ಮಿತ್ರ ಮತ್ತು ಗೌತಮಿ ಗೌಡ 'ಬಿಗ್ ಬಾಸ್' ಮನೆಯಲ್ಲೇ ಠಿಕಾಣಿ ಹೂಡುತ್ತಾರಾ ಅನ್ನುವ ಡೌಟ್ ಕೂಡ ಎಲ್ಲರಿಗೂ ಕಾಡುತ್ತಿದೆ. ಅದಕ್ಕೆ ಉತ್ತರ ಇಂದಿನ ಸಂಚಿಕೆ.