Don't Miss!
- News ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾವಿ ಜೊತೆ ಟೈ ಧರಿಸಿದ ಏಕೈಕ ಸ್ವಾಮಿ ಬ್ರಹ್ಮಾಂಡ ಶರ್ಮಾ
ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ 72ನೇ ದಿನ ಪೂರೈಸಿದೆ. ಇಷ್ಟು ದಿನ ಒಂದೇ ಮನೆಯಲ್ಲಿ ಫೋನಿಲ್ಲದೆ, ಹೊರ ಜಗತ್ತಿನ ಸಂಪರ್ಕವಿಲ್ಲದೆ ಕಳೆದ ಸದಸ್ಯರು ಮಂಗಳವಾರ ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಂಡುಬಂದರು.
ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕೊಟ್ಟ ವಿಶೇಷ ಟಾಸ್ಕ್ ಕನ್ನಡ ವಸತಿ ಶಾಲೆ. ಈ ಶಾಲೆಯಲ್ಲಿ ಕನ್ನಡ ಪಾಠದ ಜೊತೆಗೆ ಇಂಗ್ಲಿಷ್ ಹಾಗೂ ಗಣಿತ ಪಾಠಗಳೂ ಉಂಟು. ಚಂದ್ರಿಕಾ ಅವರು ಇಂಗ್ಲಿಷ್ ಟೀಚರ್, ಅರುಣ್ ಸಾಗರ್ ನಾಟಕ ಮತ್ತು ಕಲೆ ಹಾಗೂ ಅನುಶ್ರೀ ಗಣಿತ. ಒಬ್ಬರು ಟೀಚರ್ ಆಗಿದ್ದರೆ ಉಳಿದವರು ವಿದ್ಯಾರ್ಥಿಗಳಂತೆ ನಟಿಸಬೇಕು.
ಎಲ್ಲರಿಗೂ ಸ್ಕೂಲ್ ಬ್ಯಾಗ್, ಟಿಫಿನ್ ಬಾಕ್ಸ್, ಟೈ, ಶಾಲಾ ಸಮವಸ್ತ್ರಗಳನ್ನು ಒದಗಿದಲಾಗಿತ್ತು. ಎಲ್ಲರೂ ಸಮವಸ್ತ್ರ ತೊಟ್ಟು ಶಾಲಾ ವಿದ್ಯಾರ್ಥಿಗಳಂತೆ ಬದಲಾದರೆ ಬ್ರಹ್ಮಾಂಡ ಶರ್ಮಾ ಅವರು ಮಾತ್ರ ಕಾವಿ ಮೇಲೆ ಟೈ ಮಾತ್ರ ಧರಿಸಿದರು.
ಬಹುಶಃ ಕಾವಿ ವಸ್ತ್ರದ ಜೊತೆಗೆ ಟೈ ಕಟ್ಟಿಕೊಂಡ ಏಕೈಕ ಸ್ವಾಮೀಜಿ ಎಂದರೆ ಬ್ರಹ್ಮಾಂಡ ಶರ್ಮಾ ಅವರೇ ಎನ್ನಿಸುತ್ತದೆ. ಮೊದಲ ದಿನವೇ ಶಾಲಾ ಬಾಲಕ ಅರುಣ್ ಕಪ್ಪುಹಲಗೆ ಮೇಲೆ ಸ್ಕೂಲ್ ಟೀಚರ್ ಅನುಶ್ರೀ ಬಗ್ಗೆ ಬರೆದದ್ದು ಕುಳ್ಳಿ ಮಿಸ್ ಮಳ್ಳಿ ಮಿಸ್ ಮಂಚಕ್ಕೆಷ್ಟು ಕಾಲು.