Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಟಾಣಿಗಳಿಗಾಗಿ ಮತ್ತೆ ಜೀದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್
ಗಾಯನದಲ್ಲಿ ಪ್ರತಿಭಾವಂತ ಪುಟಾಣಿಗಳ ಆಯ್ಕೆಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಾನ್ವೇಷಣೆ (ಆಡಿಷನ್) ನಡೆಯಲಿದೆ. ಆಡಿಷನ್ ನಡೆಯುವ ದಿನಾಂಕ ಹಾಗೂ ಸ್ಥಳಗಳು ಈ ಕೆಳಗಿನಂತಿವೆ, ನೋಡಿ...
ಜೂನ್ 9 - ನೂತನ ವಿದ್ಯಾಲಯ, ಎಸ್ ಬಿ ಟೆಂಪಲ್ ರಸ್ತೆ ಗುಲಬರ್ಗ, ಜೂನ್ 10 - ಮೂರು ಸಾವಿರ ಮಠ ಸಭಾ ಭವನ, ಹುಬ್ಬಳ್ಳಿ, ಜೂನ್ 16 - ರೋಟರಿ ಸ್ಕೂಲ್ ಸರಸ್ವತಿಪುರಂ ಮೈಸೂರು, ಜೂನ್-17 - ಎಸ್ ಡಿ ಎಮ್ ಲಾ ಕಾಲೇಜ್, ಎಮ್ ಜಿ ರೋಡ್, ಮಂಗಳೂರು.
ಜೂನ್ 23 - ಬಾಪೂಜಿ ಕಾಲೇಜ್ ಸಭಾಂಗಣ ಮೆಡಿಕಲ್ ಕಾಲೇಜ್ ಕ್ಯಾಂಪಸ್, ದಾವಣಗೆರೆ, ಜೂನ್ 24 - ಶ್ರೀ ಭಗವಾನ ಮಹಾವೀರ ಜೈನ್ ಕಾಲೇಜ್, ಬೆಂಗಳೂರು ಈ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ವರೆಗೆ ಪ್ರತಿಭಾನೇಷ್ವಣೆ ಕಾರ್ಯಕ್ರಮ ನಡೆಯಲಿದೆ.
"ಈಗಾಗಲೇ ಪೂರ್ವ ತಯಾರಿ ಶುರುವಾಗಿದ್ದು ಅತ್ಯಂತ ನವೀನ ಮಾದರಿಯಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ರೂಪಿಸುತ್ತಿದ್ದೇವೆ. ಮೂಲೆ ಮೂಲೆಯ ಗ್ರಾಮಾಂತರದ ಪುಟಾಣಿಗಳಿಗೂ ಭಾಗವಹಿಸಬೇಕು ಎಂಬುದು ವಾಹಿನಿಯ ಆಶಯ.
ಪಾಲಕರು ಮಕ್ಕಳನ್ನು ಈ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕು. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್ಸ್ ಉಪಯೊಗವನ್ನು ಪಡೆಯಬೇಕು" ಎಂದು ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ| ಗೌತಮ ಮಾಚಯ್ಯ ತಿಳಿಸಿದ್ದಾರೆ.
ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ ಈ ಹಿಂದಿನ ಆವೃತ್ತಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದವು. ಅಲ್ಲಿ ಭಾಗವಹಿಸಿದ್ದ ಮಕ್ಕಳು ಇಂದಿಗೂ ಸರಿಗಮಪ ಪುಟಾಣಿಗಳೆಂದೇ ಗುರುತಿಸಲ್ಪಡುತ್ತಿದ್ದಾರೆ. ಇವರು ಈಗಾಗಲೇ ಚಿತ್ರರಂಗದಲ್ಲೂ ಹಿನ್ನೆಲೆ ಗಾಯಕರಾಗಿ ಹೆಸರು ಮಾಡುತ್ತಿದ್ದಾರೆ.
ಇದೀಗ ಮತ್ತೆ ಪ್ರಾರಂಭವಾಗಲಿರುವ ಕಾರ್ಯಕ್ರಮದ ಅಡಿಷನ್ಸ್ ಗೆ ಕಾದುಕೊಳಿತಿರುವ ಪುಟಾಣಿಗಳು ಹಾಗೂ ಅವರ ಪೋಷಕರಿಗೆ ಈ ಸುದ್ದಿ ತಾಜಾ ಮೈಸೂರ್ ಪಾಕ್. ಪುಟಾಣಿಗಳ ಕಣ್ಣಲ್ಲಿ ಈ ಸುದ್ದಿ ತಿಳಿದಾಗ ಮೂಡುವ ಮಿಂಚು, ಆ ವೇದಿಕೆಯಲ್ಲಿ ಹಾಡಾಗಿ ಹರಿಯಲಿದೆ. ಪುಟಾಣಿಗಳ ಹಾಡು ಕನ್ನಡಿಗರ ಮನ-ಮನೆಯಲ್ಲಿ ಸಂತೋಷದ ಸಿಂಚನ ಹರಿಸಲಿದೆ. (ಒನ್ ಇಂಡಿಯಾ ಕನ್ನಡ)
-
ರೈಲಿನಲ್ಲಿ.. ವಿದೇಶದಲ್ಲಿ.. ಆಫ್ರಿಕಾದ ಕಾಡಿನಲ್ಲಿ ಮೊದಲು ಚಿತ್ರೀಕರಣ ಮಾಡಿದ್ದೇ ದ್ವಾರಕೀಶ್; ಕುಳ್ಳನ ಪ್ರಯೋಗಗಳೇನು?
-
6 ತಿಂಗಳು ಕಾಲ್ಶೀಟ್ ಸಿಗದ ಕಿಶೋರ್ ಕುಮಾರ್ ಬಳಿ ದ್ವಾರಕೀಶ್ ಕನ್ನಡ ಹಾಡು ಹಾಡಿಸಿದ್ದೇಗೆ? ಈ ಕಥೆಯೇ ರೋಚಕ
-
ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್