ಈ ಚಿತ್ರದ ಕಥೆ ಹುಲಿದುರ್ಗ ಎಂಬ ಊರಿನಲ್ಲಿ ನಡೆಯುತ್ತದೆ.ಕೃಷ್ಣ (ದರ್ಶನ್) ಎಲ್ಲರಿಗೂ ಸಹಾಯ ಮಾಡುತ್ತ ಊರಿನ ನೆಚ್ಚಿನ ರೈತಪರ ವ್ಯಕ್ತಿಯಾಗಿ ಬದುಕುತ್ತಿರುತ್ತಾನೆ.ಹುಲಿದುರ್ಗ'ದಲ್ಲಿ ರೈತರು ತಾವೇ ಬೆಳೆ ಬೆಳೆದು ಎಣ್ಣೆ ತಯಾರಿಸುತ್ತಿರುತ್ತಾರೆ.ಊರಿನ ನಾಯಕ ಹುಲಿಯ (ದೇವರಾಜ್) ಎಣ್ಣೆ ಸಂಘದ ಅಧ್ಯಕ್ಷ. ಚಿತ್ರವಿಶೇಷತೆಗಳು
ಖ್ಯಾತ ಅಂತರಾಷ್ಟ್ರೀಯ ಉದ್ಯಮಿ ದೇವಿ ಶೆಟ್ಟಿ ಇಲ್ಲಿಯೂ ತನ್ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಲು ಮುಂದಾಗುತ್ತಾನೆ.ತನ್ನ ಗೋಲ್ಡನ್ ಈಗಲ್ ಕಂಪನಿ ಮೂಲಕ ರೈತರ ಎಣ್ಣೆಯನ್ನು...
Read: Complete ಯಜಮಾನ ಕಥೆ
-
ದರ್ಶನ್
-
ರಶ್ಮಿಕಾ ಮಂದಣ್ಣ
-
ತಾನ್ಯಾ ಹೋಪ್
-
ಧನಂಜಯ
-
ಠಾಕೂರ್ ಅನೂಪ್ ಸಿಂಗ್
-
ರವಿಶಂಕರ್ ಪಿ
-
ದೇವರಾಜ್
-
ದತ್ತಣ್ಣ
-
ಸಾಧು ಕೋಕಿಲ
-
ಶಿವರಾಜ್ ಕೆ.ಆರ್.ಪೇಟೆ
-
ಪೊನ್ ಕುಮಾರನ್Director
-
ವಿ ಹರಿಕೃಷ್ಣDirector/Music Director/Singer
-
ಶೈಲಾಜ ನಾಗ್Producer
-
ಬಿ ಸುರೇಶProducer
-
ಚೇತನ್ ಕುಮಾರ್Lyricst
ಯಜಮಾನ ಟ್ರೈಲರ್
-
kannada.filmibeat.com'ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ನಿಮ್ಮ ಪ್ರತಿಕ್ರಿಯೆ