For Quick Alerts
For Daily Alerts
Don't Miss!
- Automobiles ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯೋಧ್ಯೆ ತೀರ್ಪು; ಶಾರುಖ್ ಖಾನ್ ಫುಲ್ ಖುಷ್
Bollywood
oi-Rajendra Chintamani
By Rajendra
|
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ತೀರ್ಪಿಗೆ ಬಾಲಿವುಡ್ ಜಿಂದಾಬಾದ್ ಹೇಳಿದ ಬೆನ್ನಲ್ಲೇ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವುದಾಗಿ ಹೇಳಿರುವ ಅವರು ಜನತೆಯ ಶಾಂತಿ, ಸಂಯಮವನ್ನು ಕೊಂಡಾಡಿದ್ದಾರೆ.
"ವಿವಾದಿತ ಭೂಮಿಯನ್ನು ಸಮವಾಗಿ ಹಂಚಿರುವುದು ಎಲ್ಲ ಧರ್ಮಗಳ ನಂಬಿಕೆಗಳನ್ನು ಸಮವಾಗಿ ಸ್ವೀಕರಿಸಿದಂತಾಗಿದೆ. ಈ ಸಂದರ್ಭದಲ್ಲಿ ಜನತೆ ತೋರಿದ ಸಂಯಮ ಮೆಚ್ಚತಕ್ಕದ್ದು " ಹಾಗಂತ ಟ್ವಿಟ್ಟರ್ ಪುಟಗಳಲ್ಲಿ ಶಾರುಖ್ ಬರೆದುಕೊಂಡಿದ್ದಾರೆ.
"ಹೃದಯವನ್ನು ಮೂರು ಭಾಗಗಳಾಗಿ ವಿಂಗಡಿಸಿದರೆ. ಒಂದು ಭಾಗ ಕುಟುಂಬಕ್ಕೆ, ಒಂದು ಭಾಗ ಕೆಲಸಕ್ಕೆ ಮತ್ತೊಂದು ಭಾಗ ರಕ್ತ ಪಂಪ್ ಮಾಡಲು ಎಂದು ಅವರು ಅಯೋಧ್ಯೆ ತೀರ್ಪನ್ನು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರಿಗೂ ಪಾಸಿಂಗ್ ಮಾರ್ಕ್ಸ್ ನೀಡಿ ದೇಶಕ್ಕಾಗಿ ಹೃದಯ ಮಿಡಿಯುವಂತೆ ಮಾಡಿದ್ದಾರೆ" ಎಂದು ಟ್ವೀಟ್ಟರ್ ನಲ್ಲಿ ಟುವ್ವಿ ಟುವ್ವಿ ಹಾಡಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಶಾರುಖ್ ಖಾನ್ ಅಯೋಧ್ಯೆ ವಿವಾದ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿ ವಿವಾದ ಟ್ವಿಟ್ಟರ್ ayodhya verdict shahrukh khan twitter babri masjid
Monday, October 4, 2010, 13:27 Story first published: Monday, October 4, 2010, 13:27 [IST]
Other articles published on Oct 4, 2010