Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆಹಮಾನ್ ಗೆ ಆಲಿಗರ್ ಮುಸ್ಲಿಂ ವಿವಿ ಡಾಕ್ಟರೇಟ್
ದುಬೈ ಮೂಲಕ ಅವರು ತಮ್ಮ ಹುಟ್ಟೂರು ಚೆನ್ನೈಗೆ ಗುರುವಾರ ಮುಂಜಾನೆ 2.30ಕ್ಕೆ ಆಗಮಿಸಿದರು. ರೆಹಮಾನ್ ಅವರಿಗೆ ಇಂಡಿಯನ್ ಏರ್ ಲೈನ್ಸ್ ಆದರದ ಸ್ವಾಗತ ಕೋರಿತು. ರೆಹಮಾನ ಮಾತನಾಡುತ್ತಾ, ಇದು ಆರಂಭ ಮಾತ್ರ. ಇನ್ನೂ ಸಾಧಿಸುವುದು ಬಹಳಷ್ಟಿದೆ. ಖುಷಿಯಾಗಿ ಮನೆಗೆ ಹಿಂತಿರುಗುತ್ತಿದ್ದೇನೆ.ನಿಮ್ಮೆಲ್ಲರ ಅಭಿಮಾನಕ್ಕೆ ನಾವು ಚಿರಋಣಿಯಾಗಿದ್ದೇನೆ ಎಂದರು.
ಅಲಿಗರ್
ಮುಸ್ಲಿಂ
ವಿವಿಯ
ಗೌರವ
ಡಾಕ್ಟರೇಟ್
ಲಕ್ನೊ
ದ
ಅಲಿಗರ್
ಮುಸ್ಲಿಂ
ವಿಶ್ವವಿದ್ಯಾಲಯ
ಸಂಗೀತ
ಮಾಂತ್ರಿಕನಿಗೆ
ಗೌರವ
ಡಾಕ್ಟರೇಟ್
ನೀಡಲು
ನಿರ್ಧರಿಸಿದೆ.
ಈ
ಸಂಬಂಧ
ವಿಶ್ವವಿದ್ಯಾಲಯ
ಅಧಿಕಾರಿಯೊಬ್ಬರು
ಮಾತನಾಡುತ್ತಾ,
ರೆಹಮಾನ್
ರ
ಆಸ್ಕರ್
ಗೆಲುವನ್ನು
ಗೌರವ
ಡಾಕ್ಟರೇಟ್
ನೀಡುವ
ಮೂಲಕ
ವಿಜೃಂಭಣೆಯಿಂದ
ಆಚರಿಸಲು
ನಿರ್ಧರಿಸಿದ್ದೇವೆ.
ಮಾರ್ಚ್
25ರಂದು
ನಡೆಯುವ
ಘಟಿಕೋತ್ಸವದಲ್ಲಿ
ಅವರಿಗೆ
ಗೌರವ
ಡಾಕ್ಟರೇಟ್
ನೀಡಲಾಗುತ್ತದೆ
ಎಂದರು.
ರೆಹಮಾನ್ ಜತೆಗೆ ಟಾಟಾ ಗ್ರೂಪ್ ನ ಅಧ್ಯಕ್ಷ ರತನ್ ಟಾಟಾ, ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ಹಾಗೂ ಉರ್ದು ಸಾಹಿತಿ ಪ್ರೊ.ಗೋಪಿಚಂದ್ ನಾರಂಗ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
(ಏಜೆನ್ಸೀಸ್)
ಅತ್ಯುತ್ತಮ
ಚಿತ್ರ
ಸೇರಿದಂತೆ
ಸ್ಲಂಡಾಗ್
ಗೆ
8
ಆಸ್ಕರ್
ಪೂಕುಟ್ಟಿ
ಪಡೆದ
ಆಸ್ಕರ್
ದೇಶಕ್ಕೆ
ಅರ್ಪಣೆ
ಆಸ್ಕರ್
2009
ಪ್ರಶಸ್ತಿ
ವಿಜೇತರ
ಪೂರ್ಣ
ಪಟ್ಟಿ